ಬರಹ ಅಂತರಜಾಲ ನಿಘಂಟು ಬಗ್ಗೆ

ಇತ್ತೀಚಿನ ಪದಗಳು | ಪದ ಸೇರಿಸು | ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ-ಕನ್ನಡ ಜಿ.ವಿ. ಇಂಗ್ಲಿಶ್-ಕನ್ನಡ ಶಂಕರ ಭಟ್ ಇಂಗ್ಲಿಶ್-ಕನ್ನಡ ನಿಮ್ಮದೇ ನಿಘಂಟು

ಒಂದಿಷ್ಟು ಪದಗಳು

ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

    platter ನಾಮಪದ

      ಊಟದ ತಟ್ಟೆ

    plaudit ನಾಮಪದ

      ಹೊಗಳಿಕೆ, ಮೆಚ್ಚುಗೆ, ಚಪ್ಪಾಳೆ, ಕಯ್ತಟ್ಟುವಿಕೆ, ಚಪ್ಪಳಿ (ಚಪ್ಪಳಿಕ್ಕು; ಚಪ್ಪಳಿ ಗುಟ್ಟು),

    plausible ಗುಣವಾಚಕ

      ನಡೆಯಬಲ್ಲ, ಸರಿತೋರುವ

    play ನಾಮಪದ

      ೧ ಕೊಲ್ಲಣಿಗೆ ೨ ಆಟ

    play ಕ್ರಿಯಾಪದ

      ೧ ನುಡಿಸು (ವೀಣೆಯನ್ನು ನುಡಿಸು; ವೀಣೆಯಲ್ಲಿ ಹಾಡನ್ನು ನುಡಿಸು), ಬಾರಿಸು (ಕೊಳಲು ಬಾರಿಸು), ಊದು (ಕೊಳಲೂದು) ೨ ಆಡು (ಆಟ ಆಡು) ೩ ಕೆಲಸ ನಡೆಸು

    player ನಾಮಪದ

      ೧ ಆಟಗಾರ ೨ ಬಾರಿಸುಗ

    playground ನಾಮಪದ

      ಆಟದ ಬಯಲು

    playmate ನಾಮಪದ

      ಒಡನಾಡಿ (ಈತನಿಗೆ ಯಾವಾಗಲೂ ಒಡನಾಡಿಯೊಂದಿಗೆ ಜಗಳ)

    plea ನಾಮಪದ

      ಕೋರಿಕೆ, ಅರಿಕೆ

    plead ಕ್ರಿಯಾಪದ

      ೧ ಬೇಡು, ಮೊರೆಯಿಡು, ಕೋರಿಕೆ ಸಲ್ಲಿಸು ೨ ಮಾರ‍್ನುಡಿಯೊಡ್ಡು

    pleader ನಾಮಪದ

      ಕಟ್ಟಲೆಯರಿಗ

    pleasant ಗುಣವಾಚಕ

      ಇಂಪೆಸೆವ, ಒಗ್ಗುವ, ನಗಿಸುವ, ಸವಿಯಾದ, ಹಾಯಿ (ಹಾಯಿದೋರುವ ಹಾಡು; ಹಾಯಿನುಡಿ)

    pleasantly ಗುಣವಾಚಕ

      ನೊಚ್ಚಗೆ (ನೊಚ್ಚಗೆ ಮಾತನಾಡಿಸು)

    pleasantry ನಾಮಪದ

      ಇಂಪು (ಇಂಪುಗು; ಇಂಪುವಡೆ; ಇಂಪೆಸೆ)

    please ಕ್ರಿಯಾಪದ

      ಒಲಿ (ಅವಳು ನಿನಗೆ ಒಲಿದಿದ್ದಾಳೆ), ಮೆಚ್ಚು, ತಣಿ

    pleasure ನಾಮಪದ

      ನಲಿವು (ನೋವು-ನಲಿವು), ಪದಪು (ಮನಕ್ಕೆ ಪದಪನ್ನು ಕೊಡುವ ಹೂಗಳು), ಒಲವು (ಒಲವಲರು; ಒಲವೆತ್ತು; ಒಲವೊಂದು), ಒಲುಮೆ, ಬೇಟ (ತನಿವೇಟ; ಪೊಸವೇಟ; ಬೇಟಕಾರ‍್ತಿ), ಹಿಗ್ಗಣೆ

    pleat ನಾಮಪದ

      ನಿರಿಗೆ, ಮಡಿಕೆ (ಸೀರೆಯ ಮಡಿಕೆ)

    plebiscite ನಾಮಪದ

      ಮಂದಿಯೊಪ್ಪಿತ

    pledge ನಾಮಪದ

      ಅಡವು (ಅಡವಿಡು - ತಾಳಿಯನ್ನೂ ಅಡವಿಡಬೇಕಾಯಿತು), ಈಡು, ಕುದುವು, ಒತ್ತೆ (ಒತ್ತೆಯಿಡು)

    pledge ಕ್ರಿಯಾಪದ

      ಮಾತುಕೊಡು, ಒತ್ತೆಯಿಡು

  • ಪ್ರಾದೇಶಿಕ ಪಕ್ಷದತ್ತ ಕ.ರ.ವೇ. - ಬಿ.ಬಿ.ಎಂ.ಪಿ ...
  • ಹಂಪಿ: ಕನ್ನಡ ವಿಶ್ವವಿದ್ಯಾಲಯದ ನೆಲವೇ ಬೇಕೆಂಬ ...
  • ಕರ್ನಾಟಕ ರಕ್ಷಣಾ ವೇದಿಕೆ - ಒಂದು ...
  • ಭಾರತ - ಒಂದು ಅಲೆಮಾರಿಗಳ ದೇಶವಾ?
  • ಈ ಜಾಹೀರಾತು ರೂಪಿಸಿದ ಬೃಹಸ್ಪತಿ ಯಾರಪ್ಪಾ?
  • ಕರ್ನಾಟಕ ಬ್ಯಾಂಕ್ ನಲ್ಲಿ ಕನ್ನಡದಲ್ಲಿ ಗ್ರಾಹಕ ...
  • ಶಾಲೆ ಪಾಠದಲ್ಲಿ ಬ್ಯಾಂಕು, ಹಣಕಾಸು - ...
  • ಕನ್ನಡ ವಿಶ್ವವಿದ್ಯಾಲಯದ ನೆಲ ಪರಭಾರೆ - ...
  • ಅಕ್ಕ ಸಮ್ಮೇಳನ ಸಣ್ಣ ಕತೆಗಳ ಸ್ಪರ್ಧೆ ...
  • ಆಲೂರು ವೆಂಕಟರಾಯರು ಮತ್ತು ರಾಷ್ಟ್ರೀಯತೆಯ ವ್ಯಾಖ್ಯಾನ!
  • ಇನ್ನು 24x7 ಆರೋಗ್ಯ ಸೇವೆ !
  • ವಿದ್ಯೆ ಮಾತ್ರ ಅನುಪಮ ಸೌಂದರ್ಯ ಗೌರವ ...
  • ಕಾರಣೀಕ ಹರಿಹರ ಕ್ಷೇತ್ರ
  • ಮಿನಿ ಚಲನಚಿತ್ರೋತ್ಸವ: ಪ್ರಶಸ್ತಿ ಪ್ರದಾನ
  • ಭಾಷೆಗಳ ವಿಲೀನ – ಕನ್ನಡ ಮಲಿನ!!!
  • ಕೈರೋ ಚಿತ್ರೋತ್ವವದಲ್ಲಿ ಕನ್ನಡ ಚಿತ್ರ ಪುಟಾಣಿ ...
  • ಭೀಮಸೇನ ಜೋಷಿ ಮಗನ ಹಾಡುಗಾರಿಕೆ
  • ತಪ್ಪಲ್ಲದ ತಪ್ಪುಗಳು
  • ಜಿಲೇಬಿ ಪೋಣಿಸಿದ೦ತಿರುವ ಅಕ್ಷರಗಳ ಊರಿನಲ್ಲಿ
  • ಸ್ನೇಹಕ್ಕೆ ಸಂಬಂಧಗಳ ಅಡ್ಡ ಹೆಸರುಗಳೇಕೆ ಬೇಕು?
  • ಒಬ್ಬ ಓದುಗನಿಂದಾಗಿ
  • ಜೋಗಿ ಬರೆದಿದ್ದಾರೆ: ಚಂಪಾ ಮತ್ತು ಪಂಪ
  • ಖಾಲಿಯಿರುವ ಮಿದುಳುಗಳು ತೊಳೆಯಲು ದೊರೆಯುತ್ತವೆ..
  • ಬಿ ಜಯಶ್ರೀ ಸಂಗೀತ ಸುಗ್ಗಿ
  • ತಾಳಮದ್ದಲೆ ಪ್ರಿಯರಿಗೆ ಒಂದು ಹಬ್ಬ
  • ದೂರದರ್ಶನ ಯುಗಾದಿ
  • ಪ್ರೋಗ್ರಾಮ್ ನೋಟ್ ಮಾಡ್ಕೊಳ್ಳಿ
  • ‘ಪ್ರೆಸೆನ್ಸ್ ಆಫ್ ಮೈಂಡ್’ ಎನ್ನುವುದಕ್ಕಿಂತ ’ಜಾಬ್ ...
  • ಕನ್ನಡದ ಕಟ್ಟಾಳು ಮ. ರಾಮಮೂರ್ತಿಗಳು
  • ನನ್ನಾಸೆ,,,,!!!!
  • ಅರಗಬೇಕು!
  • ಈ ಪ್ರೀತಿ ಅಮರ(ವಲ್ಲ)!!
  • ಭಸ್ಮಾಸುರ
  • ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ ...
  • ಮೊಬೈಲ್ ಮಾಯೆ . . .
  • ಅರ್ಥ ಅತ್ಯುತ್ತಮ ಚಿತ್ರ
  • ಅಮ್ಮ ಮತ್ತು ಮೀಸಲಾತಿ....
  • ಯುಗಾದಿ ಕಲ್ಪನೆ-- ಹಾಗೆ ಸುಮ್ಮನೆ....!!!
  • ಏಡ್ಸ್ ಜನಜಾಗೃತಿಯಲ್ಲಿ ರೆಡ್ ರಿಬ್ಬನ್ ಎಕ್ಸ್ ...
  • ಭೂಮಿ ಸ್ವಾಧೀನಕ್ಕೆ ಅಧಿಸೂಚನೆ
  • ಹೀಗೇಕೆ?!!
  • 'ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?'
  • ಬ್ಲಾಗ್ ಲೋಕದ 'ಪರಿಣಯ...'!!
  • ಬ್ರಮ್ಹಗಿರಿಯ ಚಾರಣ - 4 (ಮುಕ್ತಾಯ)
  • ನಿರೀಕ್ಷಿಸಿ,ಸ್ವಾಮಿ ನಿತ್ಯಕಾಮಾನಂದ ವಿಶೇಷ ಸಂದರ್ಶನ!
  • ಇವರು ಯಾರು ಬಲ್ಲಿರೇನು?
  • ತನ್ನನ್ನು ಮೊದಲು ಪ್ರೀತಿಸು
  • ಚಿತ್ರ ಭಾಷೆ – ಮೂರು ಮತ್ತು ...
  • ಮತ್ತೆ ಕಾಡಿದ ಚೆಂದುಳ್ಳಿ...!?!
  • ಯೋಧ ನಮನ
  • ಆಮಂತ್ರಣ ...ನೀವೆಲ್ಲರೂ ಬನ್ನಿ
  • ಮಾರ್ಚ್ ೧೫ ......ಪ್ರದರ್ಶನ ಗೊಳ್ಳಲಿರುವ ಯಶಸ್ವಿ ...
  • ಎಫೆಮ್ ಜೋಕು
  • ಪರಾವಲಂಬಿಯಾದರೆ ಕೊನೆಗೂ ಸೋಲು!!!
  • ವೈಯಕ್ತಿಕ ದ್ವೇಷ ಅಸೂಯೆ ವ್ಯಂಗ್ಯಗಳ ನಡುವೆ ...
  • ಚಲುವಾ ಪ್ರತಿಮೆ ನೀನು ನಲಿವಾ ರಸಿಕ ...
  • ಮಾನವನ ನಿಜ ವಿಕಾಸ ಎತ್ತ ಸಾಗಿದೆ?? ...
  • ಅಪಾರ- ಕುಡೀತಾರಾ?
  • ಡಿ ಎಸ್ ರಾಮಸ್ವಾಮಿ ಕಥೆ: ಎನ್ ...
  • ಮಲೇರಿಯಾ ಸೊಳ್ಳೆಗಳಿಗೆ ಬಿಯರ್ 'ಸೇವಕರು' ಇಷ್ಟವಂತೆ!
  • ಮಠದೊಳಗಣ ಬೆಕ್ಕು ಇಲಿಯ ಕಂಡು
  • ನಿರೀಕ್ಷಿಸಿ,ಸ್ವಾಮಿ ನಿತ್ಯಕಾಮಾನಂದ ವಿಶೇಷ ಸಂದರ್ಶನ!
  • ಅವರಿವರ ಭಯಾಗ್ರಫಿ
  • ಗುರಿಯತ್ತ ಹೆಜ್ಜೆ. . . . ...
  • ಕಪ್ಪು ಬಿಳುಪು 121
  • ಪ್ರೀತಿಯಲ್ಲಿ ಇರೋ ದುಃಖ ಗೊತ್ತೇ ಇರಲಿಲ್ಲ ...
  • TOI- KANNADA ಇನ್ನಿಲ್ಲ
  • ಮರುಕತೆ
  • ದೊಡ್ಡವರಾಗುವುದೆಂದರೆ ........
  • ಕಪ್ಪು ಬಿಳುಪು ಟಿವಿ ನೋಡಲು ಯಾರು ...
  • ಶಿವಮೊಗ್ಗ ಬೆಳ್ಳಿಮಂಡಲದಲ್ಲಿ ಸಂಭ್ರಮದಿಂದ ಮುಗಿದ ಚಿತ್ರೋತ್ಸವ
  • ಮುನಿಸು
  • ಹತಾಶೆಯ ಕಣ್ಣು...
  • ಕೋಮಲ ಕುಸುಮ ಮಣ್ಣ ಸೇರಿತು
  • ವಿಜಯ ಕರ್ನಾಟಕದ ಆಫಿಸಿನಲ್ಲಿಯೂ ಇಮೇಜ ಸರ್ಚ್ ...
  • ನೇಸರ ನೋಡು ನೇಸರ ನೋಡು...
  • ವ್ಯಂಗ್ಯಚಿತ್ರ ಪ್ರದರ್ಶನ ದಲ್ಲಿ ಪ್ರಶಂಸೆ ಗೊಳಗಾದ ...
  • ಪ್ರೆಸ್ ರಿಲೀಸ್ ....
  • ೧೫ನೇ ಮಾರ್ಚ್ ಉದ್ಗಾಟನೆ ಗೊಳ್ಳಲಿರುವ ವ್ಯಂಗ್ಯಚಿತ್ರ ...
  • ಬಿಟ್ಟೆನೆಂದರೂ 'ಬಿಡದೀ' ಮಾಯೆ
  • ಹಲವು ವ್ಯಥೆಗಳ ಮರೆಯಿಸಿತು ಒಂದು ಒಳ್ಳೆಯ ...
  • ಯಾಕೆಂದರೆ ಅವಳು ಹೆಣ್ಣು
  • ಪರಮ ಪಾಪಿಷ್ಠ ಸ್ವಾಮಿಗಳ ನಡುವೆ ಪಾಮಾರ್ಥಿಕ ...
  • ನನ್ನ ಮಿತ್ರರೆಲ್ಲರೂ ಬನ್ನಿ,ನಿಮ್ಮ ಮಿತ್ರರನ್ನೂ ಕರೆ ...
  • ಮಹಿಳಾ ದಿನಾಚರಣೆಯ ಶುಭಾಶಯಗಳು
  • ಚಾಪೆ ಕಾಗದ
  • ಆಪ್ತ ರಕ್ಷಕ........
  • ‘ತ್ರಿಪದಿ’ಯಲ್ಲಿ ತ್ರಿವಿಧ
  • ತುಳುನಾಡ ಜಗತ್ತಿನಲಿ… ಗಾಂಧಿ ಬಂದ ಹೊತ್ತಿನಲಿ…
  • ಡಕೋಟಾ ಬಿಕಿನಿ ಓ.ಕೆ…. ಜಾಕ್‌ಪಾಟ್ ಲಾಟರಿ ...
  • ದಿ ಹರ್ಟ್ ಲಾಕರ್ ಚಿತ್ರಕ್ಕೆ ಆಸ್ಕರ್
  • ನೀ ನಡೆವ ಹಾದಿಯಲ್ಲಿ ನಗೆ ಹೂವು ...
  • ಹಾಯ್ಕು - 13
  • ವಾರದ ವಿವೇಕ 39
  • ಇನ್ನೂ ಸೀರಿಯಸ್ ಆಗ್ಲಿಲ್ಲ ಅಂದ್ರೆ ಹೆಂಗ್ರಿ?
  • 82ನೇ ಆಸ್ಕರ್ಸ್
  • ಮೇಲೇಳುತ್ತೇನೆ ನಾನು
  • ಇದು ತಲೆಕೂದಲಗಳ ಪುರಾಣ
  • ಕೀರ್ತಿ ಶಂಕರಘಟ್ಟ… ಸುವರ್ಣ ನ್ಯೂಸ್… ಶಿವಮೊಗ್ಗ
  • ಲಂಕೇಶ್ ಎಂಬ ಒಡನಾಡಿ
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 19741