ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಕೋಶ

ಒಂದಿಷ್ಟು ಪದಗಳು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

    ಮೇಜುಕಟ್ಟು ಕ್ರಿಯಾಪದ

      (ಮೇಜು +ಕಟ್ಟು) ಜೂಜಿನ ಮೇಲೆ ಪಣವಾಗಿ ಹಣವನ್ನು ಒಡ್ಡು, ಪಂದ್ಯಕಟ್ಟು

    ಮೇಜುಕಟ್ಟು ನಾಮಪದ

      (ಮೇಜು +ಕಟ್ಟು) ೧ ಗೋಡೆಯ ಕೆಳಭಾಗದಲ್ಲಿ ಮೇಲು ಗೋಡೆಗಿಂತ ಸ್ವಲ್ಪ ಉಬ್ಬಿರುವಂತೆ ಕಟ್ಟಿರುವ ಭಾಗ ೨ ಗೋಡೆಯ ಕೆಳಭಾಗದಲ್ಲಿ ಬರೆಯುವ ಬಣ್ಣದ ಗೆರೆಕಾರಣೆ

    ಮೇಡು ನಾಮಪದ

      (ದೇ) ೧ ಎತ್ತರವಾದ ನೆಲ, ದಿಣ್ಣೆ, ದಿಬ್ಬ ೨ (ಪಶುಗಳ) ಹಿಣಿಲು, ಡುಬ್ಬ

    ಮೇಣ ನಾಮಪದ

      (<ಸಂ. ಮಯಣ) ೧ ಜೇನುಹುಟ್ಟಿನಿಂದ ಸಿಗುವ ಒಂದು ಬಗೆಯ ಅಂಟುದ್ರವ್ಯ ೨ ಧಾನ್ಯಗಳ ಹಿಟ್ಟು ಮೊ.ವುಗಳಿಂದ ತಯಾರಿಸುವ ಒಂದು ಬಗೆಯ ಅಂಟು ದ್ರವ್ಯ, ಸರಿ ೩ ಕೆಲವು ಜಾತಿಯ ಮರಗಳಿಂದ ಒಸರುವ ಒಂದು ಬಗೆಯ ಅಂಟು, ರಾಳ

    ಮೇಣೆ ನಾಮಪದ

      (ದೇ) ನೇಗಿಲಿನ ಹಿಡಿ, ಗೂಟ

    ಮೇಣ್ ಅವ್ಯಯ

      (ದೇ) ೧ ಇನ್ನು, ಮತ್ತು, ಹಾಗೂ ೨ ಅಥವಾ, ಇಲ್ಲವೆ ೩ ಖಂಡಿತವಾಗಿಯೂ, ನಿಶ್ಚಯವಾಗಿಯೂ

    ಮೇತ ನಾಮಪದ

      (<ದೇ. ಮೆಯ್) ಮೇಯುವಿಕೆ, ಮೇಯುವುದು

    ಮೇದ ನಾಮಪದ

      (ದೇ) ೧ ಬಿದಿರಿನಿಂದ ಬುಟ್ಟಿ, ಚಾಪೆ, ಮೊರ ಮೊ.ವನ್ನು ಹೆಣೆದು ಮಾರಿ ಜೀವಿಸುವ ವೃತ್ತಿ ಯವರನ್ನುಳ್ಳ ಒಂದು ಜನಾಂಗ ಮತ್ತು ಆ ಜನಾಂಗಕ್ಕೆ ಸೇರಿದ ವ್ಯಕ್ತಿ ೨ ಕೊಬ್ಬು, ಮೇದಸ್ಸು

    ಮೇದಸ್ಸು ನಾಮಪದ

      (<ಸಂ. ಮೇದಸ್) ೧ ದೇಹದ ಸಪ್ತ ಧಾತುಗಳಲ್ಲಿ ಒಂದು, ಕೊಬ್ಬು ೨ ದೇಹಕ್ಕೆ ಬೇಕಾಗುವ ಜಿಡ್ಡಿನ ಅಂಶ

    ಮೇದಿನಿ ನಾಮಪದ

      (<ಸಂ. ಮೇದಿನೀ) ೧ ಭೂಮಿ, ಇಳೆ ೨ ದೇಶ, ರಾಜ್ಯ

    ಮೇದಿಸು ಕ್ರಿಯಾಪದ

      (ದೇ) ೧ ನೆನೆಯಿಸು, ಅದ್ದು ೨ ಬಳಿ, ಲೇಪಿಸು ೩ ಸಿಂಪಡಿಸು, ತಳಿ

    ಮೇದುರ ನಾಮಪದ

      (ಸಂ) ೧ ಅತಿಶಯ, ಆಧಿಕ್ಯ ೨ ಶ್ರೇಷ್ಠನಾದವನು

    ಮೇದುರ ಗುಣವಾಚಕ

      (ಸಂ) ೧ ನುಣುಪಾದ, ಮೃದುವಾದ ೨ ದಟ್ಟವಾದ, ಸಾಂದ್ರವಾದ ೩ ಸ್ಥೂಲವಾದ

    ಮೇದೋಜೀರಕ ನಾಮಪದ

      (ಸಂ) ಆಹಾರವನ್ನು ಪಚನಗೊಳಿಸುವುದರಲ್ಲಿ ಸಹಾಯಕವಾಗುವ ದೇಹದ ಗ್ರಂಥಿಯ ಒಂದು ರಸ

    ಮೇಧ ನಾಮಪದ

      (ಸಂ) ಯಾಗ, ಯಜ್ಞ

    ಮೇಧಾವಿ ನಾಮಪದ

      (<ಸಂ. ಮೇಧಾವಿನ್) ೧ ಬುದ್ಧಿ ವಂತ, ಬುದ್ಧಿಶಕ್ತಿಯು ಬಲವಾಗಿರುವವನು ೨ ಅಗ್ನಿ ಕಾರ್ಯ ಮುಂ.ವುಗಳನ್ನು ಮಾಡಿದ ಮೇಲೆ ಅಗ್ನಿ ಕುಂಡದ ಅವಶೇಷದಿಂದ ಹಣೆಯ ಮೇಲೆ ಇಟ್ಟುಕೊಳ್ಳುವ ಬೊಟ್ಟು

    ಮೇಧಾಶಕ್ತಿ ನಾಮಪದ

      (ಸಂ) ವಿಶೇಷವಾದ ಬುದ್ಧಿಶಕ್ತಿ

    ಮೇಧ್ಯ ಗುಣವಾಚಕ

      (ಸಂ) ೧ ಯಜ್ಞಯಾಗಗಳಿಗೆ ಯೋಗ್ಯವಾದ ೨ ನಿರ್ಮಲವಾದ, ಶುಚಿಯಾದ ೩ ತಿನ್ನಲು ಯೋಗ್ಯವಾದ

    ಮೇನಾ(ನೆ) ನಾಮಪದ

      (<ಪಾರ. ಮಿಯಾನಾ) (ಸಾಮಾನ್ಯವಾಗಿ ಬೋಯಿಗಳು ಹೊರುತ್ತಿದ್ದ ಬಾಗಿಲುಗಳುಳ್ಳ) ಪಲ್ಲಕ್ಕಿಯಂತಹ ಒಂದು ವಾಹನ

    ಮೇನಿಯ ನಾಮಪದ

      (?) ಎಣ್ಣೆ ತೆಗೆಯುವವನು, ಗಾಣಿಗ

  • 'ಫೆಡರಲ್ ಫ್ರಂಟ್' ಎಂಬ ಪುಟ್ಟ ಬೆಳಕು!
  • ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡರ ...
  • ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡರ ...
  • ಕರವೇ ರಾಜ್ಯಾಧ್ಯಕ್ಷರ ಜನ್ಮದಿನದ ಪ್ರಯುಕ್ತ ಜೂನ್ ...
  • ಸಂಸ್ಕೃತ ರಾಷ್ಟ್ರಭಾಷೆಯಾಗಲಿ! ಆದರೆ ನಮ್ಮ ರಾಷ್ಟ್ರಕ್ಕಲ್ಲಾ!
  • ಪ್ರಮಾಣವಚನದ ಭಾಷೆ ನಿಜಕ್ಕೂ ಸಮಸ್ಯೇನಾ?
  • ಕನ್ನಡ ತಿರಸ್ಕರಿಸಿ ಅನ್ಯಭಾಷೆಯಲ್ಲಿ ಪ್ರಮಾಣ ವಚನ ...
  • ಹೋಂಡಾ ಸಂಸ್ಥೆ ಉದ್ಯೋಗ ನೇಮಕಾತಿಯಲ್ಲಿ ಕನ್ನಡಿಗರಿಗೆ ...
  • ಅನಿಯಂತ್ರಿತ ವಲಸೆ ಮತ್ತು ಕಾನೂನು ಅವ್ಯವಸ್ಥೆ!
  • ರಾಜಕಾರಣದ 'ತೋರುಮುಖ'ಗಳು!
  • ಸಿಹಿಸುದ್ದಿ: ಕನ್ನಡ ಪತ್ರಿಕೆಗಳಿಗೆ ಓದುಗರ ಹೆಚ್ಚಳ!
  • ನೂತನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರನ್ನು ಕರವೇ ...
  • ಕನ್ನಡ-ಕನ್ನಡಿಗ-ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಹೊಸ ಸರ್ಕಾರಕ್ಕೆ ...
  • ಸಿದ್ದರಾಮಯ್ಯನವರೇ? ನೀವಾಗುವಿರಾ 'ಮಾತು ತಪ್ಪದ ಮಗ'!
  • ಚುನಾವಣಾ ಫಲಿತಾಂಶ: ಕಲಿತರೆ ಪಾಠ! ಮೈಮರೆತರೆ ...
  • ಪರಭಾಷಿಕರ ಓಲೈಕೆ... ಇದ್ಯಾಕೋ ಅತಿಯಾಯ್ತು!
  • B-PAC: ಇದು ಕಾರ್ಪೊರೇಟ್ ರಾಜಕಾರಣ!
  • ರಾಜಕೀಯ ಪಕ್ಷಗಳೇ! ಕೇಳ್ರಪ್ಪೋ ಕೇಳಿ.. ನಮಗೆ ...
  • ಕನ್ನಡಿಗರ ಕಣ್ಮಣಿಯ ನೆನಪಲ್ಲಿ...
  • ಮತ ಕೊಡುವ ಮುನ್ನ,, ಕೇಳಿ ಈ ...
  • ಸಣ್ಣ ಕಥೆ: ಸೌ೦ದರ್ಯ ಮತ್ತು ಗುಣ
  • ೪೮. ಶ್ರೀ ಲಲಿತಾ ಸಹಸ್ರನಾಮ ೧೨೯ ...
  • ಹದಿ ಬದೆಯ ಧರ್ಮ - ಲಕ್ಷ್ಮೀಕಾಂತ ...
  • ಹೊಸಗಾಲದ ವಚನಗಳು
  • ತಂತ್ರಾಂಶಗಳು ನಮ್ಮ ನುಡಿಯಲ್ಲಿರಬೇಕು
  • 3-Phase ಕರೆಂಟ್ ಅಂದರೇನು?
  • ಜಾನ್ ಮೆಕೇನ್ ಸ್ಪರ್ಧಿಯಾಗುವ ಮುನ್ನವೇ ಗೆದ್ದಿದ್ದರು ...
  • ದಾನವನ ಕೊಂದದ್ದಲ್ಲ ಕಾಣಿರೊ
  • ವೇದೋಕ್ತಜೀವನ ಶಿಬಿರ
  • ಅಹಿಂಸೆ ಪ್ರತಿಪಾದನೆಯ ಅವಿವೇಕಗಳು!!
  • ಒಂದು ಒಡಪು
  • ೪೭. ಶ್ರೀ ಲಲಿತಾ ಸಹಸ್ರನಾಮ ೧೨೪ ...
  • ಕುಡಿಯುವ ನೀರಿನ ಖಾಸಗೀಕರಣ -ವಿಶ್ವ ಬ್ಯಾಂಕ್ ...
  • ವಾಚನಾ ಸಪ್ತಾಹ - ಉದ್ಘಾಟನೆ
  • ೩೮ ವರ್ಷಗಳಲ್ಲಿ ಸಾಧ್ಯವಾಗದ್ದು ೫ ವರ್ಷಗಳಲ್ಲಿ ...
  • ಹಂಪಿಗೆ ಸಿಕ್ಕ ಅಂತರರಾಷ್ಟ್ರೀಯ ಮಾನ್ಯತೆ, ಪ್ರಚಾರ ...
  • ನೋವಿನಲ್ಲೂ ಹಾಡಿದ ಬಲಿಪ ಪ್ರಸಾದ
  • ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 6
  • ಕಾರ್ ಕಾರ್ F1 ಕಾರ್!
  • ಡೊಣ್ಣಮೆಣಸಿನಕಾಯಿ ಎಣ್ಣೆಗಾಯಿ
  • ೪೬. ಶ್ರೀ ಲಲಿತಾ ಸಹಸ್ರನಾಮ ೧೨೧ ...
  • ನರೇಗಾ ಬಂದಿತಲ್ಲ, ಯಾವುದಕೂ ಮಂದಿಯಿಲ್ಲ!
  • ಕೃಷ್ಣ ಗಾರುಡಿ ವರ್ಸಸ್ ನರೀಂದ್ರ ಮೋಡಿ!
  • ದಯಮಾಡೊ ರಂಗ ದಯಮಾಡೊ
  • ಮಾನವೀಯತೆಯುಳ್ಳ ತಿರುಕ್ಕುರಳ್
  • ೪೫. ಶ್ರೀ ಲಲಿತಾ ಸಹಸ್ರನಾಮ ೧೨೦ನೇ ...
  • ಗುಟ್ಕಾ ನಿಷೇಧ ಹಾಗೂ ಸೈಡ್ ಇಫೆಕ್ಟ್ಸ್
  • ನಾಲ್ಕು ವರ್ಷದ ಭೂರಮೆ !
  • ಮಲೆನಾಡಲ್ಲಿ ಶುಂಠಿ ಬೆಳೆದೋನೇ ಬಾಸು
  • ಆಕಾಶವಾಣಿ- ನನ್ನ ಮೆಚ್ಚಿನ ಕನ್ನಡ ಚಿತ್ರಗೀತೆಗಳ ...
  • ಗೂಗಲ್ ಮತ್ತು ಯಾಹೂ ಅಮೇರಿಕದ ಬೇಹುಗಾರಿಕೆಯ ...
  • ಹಿಂದಿಯ ಪಾಲಾದ ಕನ್ನಡಿಗರ ಬ್ಯಾಂಕು
  • ಜೇನುಹುಳುಗಳು ಕುಣಿಯುವುದೇಕೆ?
  • ಸದಾ ಸುಂದರ ಗಾಂಧಾರಿ
  • ಅಮ್ಮ ಹಾಗೂ ಗಗನಜೀವಿ - ಲಕ್ಷ್ಮೀಕಾಂತ ...
  • ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ
  • ಅನುಮಾನ ಮತ್ತು ಇತರ ಕತೆಗಳು
  • ಸಂಶೋಧನೆಗಳ ಮೇಲೆ ಸರ್ಕಾರದ ವಕ್ರದೃಷ್ಟಿ
  • ಸುಡುಗಾಡು ಸಿದ್ದರು: ಕಥೆ ಮತ್ತು ಸಿನೆಮಾ
  • ಬೌದ್ದರನ್ನು ಓಡಿಸಲು ಶಂಕರರೇನು ಅರಸರಾಗಿದ್ದರೇ?
  • ತೇಲಿಸೋ ಇಲ್ಲ ಮುಳುಗಿಸೋ
  • ವಾತ್ಸಲ್ಯದ ಸರಪಳಿ!
  • ಚಟ್ಟೇಶ್ವರ ದೇವಾಲಯ - ಚಟಚಟ್ಟಿಹಳ್ಳಿ
  • ಕನ್ನಡದಲ್ಲೊಂದು ಅಪೂರ್ವ ಆತ್ಮಕಥನ ಗೊಂದಲಿಗ್ಯಾ
  • ಅಪ್ಪಯ್ಯನವರ ದಿನ!
  • ಗಟ್ಟಿಗಿತ್ತಿ
  • ಅಂಚೆ ಚೀಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ
  • ಆಶ್ವಾಸನೆ
  • ಜೀವಾಂಶ ಭೂಮಿಗೆ ಬಂದದ್ದು ಬಾಹ್ಯದಿಂದ
  • ಪಪ್ಪನೂ...ನನ್ನ ನಿದ್ದೆಯೂ
  • ತುಂಗೆ ಮಂಗಳ ತರಂಗೆ
  • ತಾಳು ತಾಳೆಲೊ ರಂಗಯ್ಯ
  • ಅಪ್ಪ, ನನ್ನ ನೆನಪುಗಳಲ್ಲಿ ನೀನೆಲ್ಲಿ?
  • ಸಾವಯವ ಕೃಷಿ ಲೇಸು
  • ಐಪಿಎಲ್ – ಅಡ್ವಾಣಿ ಬಿಡಿ, ರೂಪಾಯಿ ...
  • ಎತ್ತ ಸಾಗುತ್ತಿದೆ ಎಗ್ಗಿಲ್ಲದ ಈ ರಾಜಕಾರಣ?
  • ಅಂಕೋಲೆ – 3
  • ಮುಂಗಾರು ಮಳೆಯೆ, ಏನು ನಿನ್ನ ಹನಿಗಳ ...
  • ‘ಪ್ರಜಾವಾಣಿ’ಯ ವಚನಗಳ ಕುರಿತ ಚರ್ಚೆಗೊಂದು ಚರಮಗೀತೆ
  • ಬದುಕು ಮತ್ತು ತಂತ್ರಜ್ಞಾನ
  • ಬದುಕು ಮತ್ತು ತಂತ್ರಜ್ಞಾನ
  • ಕನ್ನಡ ಹಬ್ಭಗಳ ಕ್ಯಾಲೆಂಡರ್‍
  • ತಾಳ ಬೇಕು ತಕ್ಕ ಮೇಳ ಬೇಕು
  • ಅಪ್ಪನ ಕನ್ನಡಕ (ಭಾಗ- ೨)
  • ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ...
  • ಹಣಕುಣಿ ಕೋಟೆ
  • ೨೦೦೪ ರಲ್ಲಿಯೇ ಅಡ್ವಾಣಿ ಯುಗಾ೦ತ್ಯ ಆಗಿ ...
  • ಮಾತಾಡ್ ಮಾತಾಡ್ ಮಲ್ಲಿಗೆ (!)
  • ಶ್ರೀ ಮದ್ರಾಮಾಯಣದ ಆ ಒಂದು ಹಾಳೆ
  • ಉತ್ತಮ ಪತಿ ಎಂದೆನಿಸಿಕೊಳ್ಳಲು...
  • ಗಣೇಶ್ ಪಾಲ್ ಬಳಿ ಮಿನಿ ಡ್ಯಾಂ ...
  • ಒಂದಿಷ್ಟು ಸಾಲುಗಳು
  • ತಾಸು ಬಾರಿಸುತಿದೆ ಕೇಳಿ ಹರಿದಾಸರೆಲ್ಲ
  • ಹೊಸ ಚಳುವಳಿಯ ಅರುಣೋದಯ
  • ನಮ್ಮ ತಲೆಯಲ್ಲಿರಬೇಕಾದದ್ದು ಮೆದುಳೊ? ಜಾತಿ ಮತ ...
  • ರಂಜನಿಯಿಂದ ಮಧ್ಯಮಾವತಿ
  • ದೇಶಪ್ರೇಮಿಗಳ ಮನೆ
  • ಕಪ್ಪು ಬಿಳುಪು - 229
  • ತಾರಕ್ಕ ಬಿಂದಿಗೆ ನೀರಿಗೆ ಹೋಗುವೆ
  • ................ ಅನ್ನೋ ಸಂಕೀರ್ಣ ಪ್ರತಿಮೆ
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 39303