ಬರಹ ಅಂತರಜಾಲ ನಿಘಂಟು ಬಗ್ಗೆ

ಇತ್ತೀಚಿನ ಪದಗಳು | ಪದ ಸೇರಿಸು | ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ-ಕನ್ನಡ ಜಿ.ವಿ. ಇಂಗ್ಲಿಶ್-ಕನ್ನಡ ಶಂಕರ ಭಟ್ ಇಂಗ್ಲಿಶ್-ಕನ್ನಡ ನಿಮ್ಮದೇ ನಿಘಂಟು

ಒಂದಿಷ್ಟು ಪದಗಳು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

    ಯಥಾಶಕ್ತಿ ನಾಮಪದ

      (ಸಂ) ಸಾಧ್ಯವಾದಷ್ಟು, ಸಾಮರ್ಥ್ಯ ವಿರುವಷ್ಟು, ಶಕ್ತ್ಯನುಸಾರ

    ಯಥಾಸ್ಥಿತಿ ನಾಮಪದ

      (ಸಂ) ಮೊದಲಿನ ಸ್ಥಿತಿ, ಪೂರ್ವದಲ್ಲಿದ್ದ ಅವಸ್ಥೆ

    ಯಥೇಚ್ಛ ನಾಮಪದ

      (ಸಂ) ೧ ಮನಸ್ಸಿಗೆ ಬಂದಷ್ಟು, ಬೇಕಾದಷ್ಟು ೨ ವಿಫುಲವಾದುದು, ಅಧಿಕ ಪ್ರಮಾಣ ೩ ತನ್ನ ಇಚ್ಛೆ, ಅಪೇಕ್ಷೆ

    ಯಥೇಷ್ಟ ನಾಮಪದ

      (ಸಂ) ೧ ಮನಸ್ಸಿಗೆ ಬಂದದ್ದು, ಸ್ವೇಚ್ಛೆ, ಸ್ವೈರವೃತ್ತಿ ೨ ಬೇಕಾದಷ್ಟು, ಹೇರಳವಾದುದು

    ಯಥೋಚಿತ ಗುಣವಾಚಕ

      (ಸಂ) ತಕ್ಕಂತಹ, ಅನುಗುಣವಾದ

    ಯದೃಚ್ಛೆ ನಾಮಪದ

      (ಸಂ) ೧ ಸ್ವೇಚ್ಛಾವರ್ತನೆ, ಸ್ವಚ್ಛಂ ದತೆ ೨ ಆಕಸ್ಮಿಕ, ಅನಿರೀಕ್ಷಿತವಾದ ಘಟನೆ

    ಯದ್ವಾತದ್ವ ಅವ್ಯಯ

      (<ಸಂ. ಯದ್‌ವಾ ತದ್‌ವಾ) ಅವ್ಯವಸ್ಥಿತವಾಗಿ, ಸಿಕ್ಕಾಪಟ್ಟೆ

    ಯಮ ನಾಮಪದ

      (ಸಂ) ೧ ಇಂದ್ರಿಯ ನಿಗ್ರಹ, ಸಂಯಮ ೨ ಮೃತ್ಯುದೇವತೆ ೩ ಶನಿಗ್ರಹ ೪ ಜೊತೆ, ಜೋಡಿ ೫ ನಿತ್ಯಕರ್ಮ ೬ ಅಷ್ಟಾಂಗಯೋಗದ ಎಂಟು ಅಂಗಗಳಲ್ಲಿ ಮೊದಲನೆಯದು

    ಯಮ ಗುಣವಾಚಕ

      (ಸಂ) ತೀವ್ರವಾದ, ಘೋರವಾದ

    ಯಮಕ ನಾಮಪದ

      (ಸಂ) ೧ ತಡೆ, ಸಂಯಮ ೨ ಜೊತೆ, ಜೋಡಿ ೩ ಒಂದು ಶಬ್ದಾಲಂಕಾರ

    ಯಮಳ ನಾಮಪದ

      (<ಸಂ. ಯಮಲ) ೧ ಅವಳಿ ಮಕ್ಕಳು ೨ ಅಶ್ವಿನಿ ದೇವತೆಗಳು

    ಯಮಿ ನಾಮಪದ

      (ಸಂ) ೧ ಇಂದ್ರಿಯಗಳನ್ನು ನಿಗ್ರಹಿಸಿದವನು, ಯತಿ, ಸಂಯಮಿ ೨ ಯಮನ ಸಹೋದರಿ, ಯಮುನಾ ನದಿ

    ಯವ ನಾಮಪದ

      (ಸಂ) ೧ ಒಂದು ಬಗೆಯ ಗೋಧಿ, ಜವೆ ಗೋಧಿ ೨ ಉದ್ದವನ್ನು ಅಳೆಯುವ ಒಂದು ಪ್ರಮಾಣ

    ಯವನ ನಾಮಪದ

      (ಸಂ) ೧ ಗ್ರೀಸ್, ಟರ್ಕಿ ಮುಂ. ದೇಶದವನು ೨ ವಿದೇಶೀಯ, ಪರದೇಶದವನು ೩ ಮುಸಲ್ಮಾನ ೪ ಅಧರ್ಮಿ ೫ ಸಜ್ಜರಸ ಎಂಬ ಪರಿಮಳ ದ್ರವ್ಯ

    ಯವ್ವನ ನಾಮಪದ

      (<ಸಂ. ಯೌವನ) ೧ ತಾರುಣ್ಯ, ಹರೆಯ ೨ ಯುವತಿಯರ ಸಮೂಹ

    ಯವ್ವನಿಗ ನಾಮಪದ

      (<ಸಂ. ಯೌವನ + ಇಗ) ಪ್ರಾಯದವನು, ತರುಣ, ಯುವಕ

    ಯವ್ವನೆ ನಾಮಪದ

      (<ಸಂ. ಯೌವನ + ಎ) ತರುಣಿ, ಯುವತಿ

    ಯಶ ನಾಮಪದ

      (<ಸಂ. ಯಶಸ್) ೧ ಕೀರ್ತಿ, ಖ್ಯಾತಿ ೨ ಜಯ, ಗೆಲುವು

    ಯಶಸ್ವಿ ನಾಮಪದ

      (<ಯಶಸ್ವಿನ್) ಗೆಲುವನ್ನು ಪಡೆದುದು, ವಿಜಯಿಯಾದುದು

    ಯಶಸ್ವಿ ಗುಣವಾಚಕ

      (<ಯಶಸ್ವಿನ್) ಹೆಸರುವಾಸಿಯಾದ

  • 'ನುಡಿಯರಿಮೆ ಮತ್ತು ಕಲಿಕೆ' ವಿಚಾರ ಸಮ್ಮೇಳನಕ್ಕೆ ...
  • ಎಂ. ಇ. ಎಸ್ ಗೆ ಮುಖಭಂಗ ...
  • ಮರಾಠಿ ಸಮ್ಮೇಳನ ನಿರ್ಬಂಧಕ್ಕೆ ಆಗ್ರಹಿಸಿ ಕರವೇಯಿಂದ ...
  • 'ಮರಾಠಿ ಸೀಮಾ ಪರಿಷತ್' ಗೆ ವಿರೋಧ ...
  • ಮರಾಠಿ ಸೀಮಾ ಪರಿಷತ್ ಮೇಳಕ್ಕೆ ಕರವೇ ...
  • ನುಡಿಯರಿಮೆ ಮತ್ತು ಕಲಿಕೆ - ವಿಚಾರ ...
  • ವಿನಯ್ ಕುಮಾರ್ ಮತ್ತು ಮನೀಶ್ ಪಾಂಡೆ ...
  • ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ ...
  • ಅವರೆ ಬೆಳೆ ಮೇಳ ಒಂದು ಉದ್ಯಮವಾಗಬೇಕು ...
  • ‘ಹಿಂದೀ ರಾಷ್ಟ್ರಭಾಷೆ ಅಲ್ಲಾ’ ಅಂದ ಕೋರ್ಟು!
  • ಶಿಲ್ಪ ಕೌಶಲ
  • ನೆನಪಿನ ಬುತ್ತಿಯಿಂದ: ಬೋಟಿನಲ್ಲಿ ಸುದರ್ಶನ ಹೋಮ!
  • ’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ...
  • ಕಾಸರಗೋಡು ಕೇರಳಕ್ಕೆ ! ಆಯಿತು ! ...
  • ಪಾಕಿಸ್ತಾನದಲ್ಲಿನ ದೇವಾಲಯಗಳು
  • ಕೊನೆ ಚಾನ್ಸ್- ನಿಸಾರಾ ಇಲ್ಲಾ ಚಾಮಯ್ಯ ...
  • ನನ್ನ ಜ್ಞಾನಭಂಡಾರ
  • ಸ್ವಂತಿಕೆ ಇಲ್ಲದವನು ನೆಮ್ಮದಿಯನೇ ಪಡೆಯಲಾರ!!!
  • ಸ್ವಂತಿಕೆ ಇಲ್ಲದವನು ನೆಮ್ಮದಿಯನೇ ಪಡೆಯಲಾರ!!!
  • ವಿಮುಕ್ತಿ ಮತ್ತು ಸೃಷ್ಟಿ
  • ಬೀಳದೇ ಏಳೋದಾದರೂ ಹೇಗೆ?
  • ‘ಓದುಬಜಾರ್’ ನಲ್ಲಿ ಓದಲೇಬೇಕಾದ್ದು..
  • ****ಮಾಸಿದ ಹಾದಿಯಲ್ಲಿ ಕಂಡ ಹೆಜ್ಜೆ ಗುರುತುಗಳು`*`*`*
  • ಮಣಿಕಾಂತ್ ಬರೆದಿದ್ದಾರೆ: ಈ ಹಾಡಿನ ಮಹತ್ವವನ್ನು ...
  • ಕೇವಲ ನೆನಪಿಗಾಗಿ..
  • ಬಲ್ಲಿರೇನಯ್ಯ: ಕ್ರಿಕೆಟ್ ತಂಡಕ್ಕೆ ಯಕ್ಷಗಾನದ ಸಹಾಯ
  • ಸೀತಾ ನದೀ ತೀರದಲ್ಲಿ ಮನ ಕದ್ದು, ...
  • ಗಣಪತಿಯ ಬಗ್ಗೆ.
  • ದಾರಿ...
  • ಫಲಕೋತ್ಸವ ಸೀಸನ್ ೩-೪
  • ಮತ್ತೊಂದಿಷ್ಟು ಪಂಚಕಗಳು...
  • ‘ನುಡಿನಮನ’- ಈ ದಿನದ ಬಿಸಿ ಬಿಸಿ
  • ತೇಜಸ್ವಿ ಅವರ ‘ಜುಗಾರಿ ಕ್ರಾಸ್’
  • ಭ್ರಮೆ (ಸಣ್ಣ ಕಥೆ) - ೫ ...
  • ನಿಧಿ
  • ಅಪ್ಪಿಯೂ ಕೆರೆ ಕುಂಟೆಯೂ
  • ಎಚ್ ಎಸ್ ವಿ ಮಾತು ಸಮಗ್ರ ...
  • ಕೇಡಿಗನ ನಂಜು
  • ನಾವು ಬಂದೆವಾ ಶ್ರೀಶೈಲ ನೋಡಲಿಕ್ಕ ...
  • ಎಚ್ ಎಸ್ ವಿ ಹಬ್ಬ
  • ಕೇಡಿಗನ ನಂಜು
  • ಕಡಮೆಯವರ ಕಥೆ ಮತ್ತು ಪತ್ರೊಡೆ …
  • ’ಟರ್ಟಲ್ ಬೇ ಸೀ ರೆಸಾರ್ಟ್” !
  • ಮಹಾರಾಜ ಸ್ವಾತಿತ್ತಿರುನಾಳ್ - ೩
  • ಅಭಾವಿಪ ಆಗ್ರಹ
  • ಸಾಹಿತ್ಯ ಸಮ್ಮೇಳನಕ್ಕೆ ಸಕಲ ವ್ಯವಸ್ಥೆ
  • ಭಾಗ್ಯಲಕ್ಷ್ಮೀ ಯೋಜನೆ
  • ಆಳ್ವಾಸ್ ಕ್ರೀಡಾ ವಿದ್ಯಾರ್ಥಿಗಳ ಮಹತ್ವದ ಸಾಧನೆ
  • ಅವರು ಸಂಪಿಗೆಯ ಶ್ರೀಕಂಠಯ್ಯ
  • ಬೇರೆ ನೀತಿ
  • ನಾ ಕಂಡ ‘ನೀಲಿ’ 'ಅವತಾರ'
  • ಸಮೂಹ ಮಾಧ್ಯಮದಿಂದ “ಸಮೂಹದ ಮಾಧ್ಯಮ”ವಾಗಿ ಕನ್ನಡ ...
  • ಗಣಕಿಂಡಿ - ೦೩೮ (ಫೆಬ್ರವರಿ ೦೮, ...
  • ರಂಗಶಂಕರದಲ್ಲಿ ಯಕ್ಷಗಾನ
  • ಅಶೋಕ್ ಕಂಡಂತೆ ‘ಓದು ಬಜಾರ್’
  • ಮಾಲಪಿಲ್ಲ – ಒಂದು ಕ್ರಾಂತಿಯ ಸಿನಿಮಾ
  • ಶಾಲಾ ವಾರ್ಷಿಕೋತ್ಸವ
  • T20 = ತೇಜಸ್ವಿ ಟ್ವೆಂಟಿ : ...
  • ಮೀಡಿಯಾ ಮಿರ್ಚಿ: ‘ಹುಸಿನಗೆಯ ಹೊರಸೂಸಿ ಬಂದ ...
  • ಸುಪ್ರಿಂ ಕೋರ್ಟ್ ಪೀಠ ಬೆಂಗಳೂರಿಗೆ ಬೇಡವೇ?
  • ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ
  • ಮುಂಬೈ ಮಸಾಲ-2
  • ಯಾವ ಸುಮಧುರ ಯಾತನೆ? ಯಾವ ದಿವ್ಯದ ...
  • ’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ...
  • ಅನಿವಾರ್ಯತೆ
  • ಮಂಗಳೂರು ವಿ.ವಿ. ಚಾಂಪಿಯನ್
  • ಬದ್ನೇಕಾಯ್... ಬೇಕಾ? ಬಿ ಟಿ ಬದನೇಕಾಯಿ?
  • ಕರ್ನಾಟಕದ ಭಯೋತ್ಪಾದಕರು
  • ಲೋಹಿತಂತ್ರಾಂಶ : ಸಹಾಯ ಪುಟ ಭಾಗ ...
  • ಅಂಕಿತ ‘ಟಾಪ್ ಟೆನ್’
  • 'ವೃಕ್ಷ ರಾಜ'ನ ಸ್ವಗತ.....
  • ತ್ರಿಕೂಟೇಶ್ವರ ದೇವಾಲಯ ಮತ್ತು ಸರಸ್ವತಿ ದೇವಾಲಯ ...
  • ಸಾಕ್ಷ್ಯಚಿತ್ರ ಬಿಡುಗಡೆ
  • ವಿಪರ್ಯಾಸ ...
  • ಕುಸುಮ ಕೋಮಲೆ-೨
  • ಬಿ .ಟಿ.ಬದನೆ....?
  • ಭಾರದ್ವಾಜ್ ...ಸರಿಯಾದ ಹೆಜ್ಜೆ
  • ಎಲ್ .ಪಿ .ಜಿ ...ಸರಕಾರ
  • ರಾಹುಲ್ ಗೆ ನೋ ಎಂಟ್ರಿ
  • ಬಾಂಬ್ ಬದನೆ...?
  • ಇದು ಗುರು-ಲಘು ಮಾತ್ರೆಗಳ ಗಣತಂತ್ರದ ಪೆರೇಡ್
  • ಗೌರವ ಡಾಕ್ಟರೇಟ್ ಗೆ ನಕಾರ
  • ಒಮ್ಮೆ ಬೆಂಗಳೂರಿಗೆ ಬಂದ್ರೆ .. ಸ್ವರ್ಗ ...
  • ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೩
  • ಮಿತ್ರ ಚ೦ದ್ರು ಚಿತ್ರಕ್ಕೊ೦ದು ಕವನ
  • ಎರಡು ಕನಸು
  • ಅವತಾರ್ ವರ್ಸಸ್ ಬಬ್ರುವಾಹನ
  • ನಾವ್ಯಾಕೆ ಇಟಲಿಯ ಪೀಡಿಬಸ್ ಮಾದರಿ ಅನುಸರಿಸಬಾರದು ...
  • ಮಿಟುಕಲಿಲ್ಲ ಮಿಸುಕಾಡಲಿಲ್ಲ
  • ಹಾಲುಣಿಸಿದ ಆ ತಾಯಿಯ ಎದೆಯ ವೇದನೆ ...
  • BT brinjal : Why it ...
  • ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ...
  • ಬಿಟಿ ಬದನೆ/Genetic Engineering ಪರ ಒಂದು ...
  • ಶಿಕ್ಷಕರೇ ಹುಷಾರ್...
  • ಕಲ್ಲಂಗಡಿ ಹಣ್ಣಿನಲ್ಲಿ ಅರಳುವ ಕಲೆ.....!!!!!
  • ಫಾರ್ಮ್ ವಿಲ್ಲೆ ಕವನ.......
  • ಕಾಲ -ಯಾಪನೆ
  • फरियाद...
  • फरियाद...
  • ಭಗವದ್ಗೀತೆ - ಭಾಗ 8
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 16934