ಬರಹ ಅಂತರಜಾಲ ನಿಘಂಟು ಬಗ್ಗೆ

ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಕೋಶ

ಒಂದಿಷ್ಟು ಪದಗಳು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು

    divest ಕ್ರಿಯಾಪದ

      1) ಕಸಿದುಕೊಳ್ಳು, ಪದಚ್ಯುತಿಗೊಳಿಸು 2) ತೊರೆ, ನಿವಾರಿಸು 3) (ಬಟ್ಟೆಯನ್ನು) ಕಳಚಿ ಹಾಕು, ತೆಗೆದು ಹಾಕು

    divide ಕ್ರಿಯಾಪದ

      1) ವಿಭಜಿಸು, ವಿಭಾಗಿಸು, ಒಡೆ, ಪ್ರತ್ಯೇಕಿಸು, ಬೇರ್ಪಡಿಸು 2) ಹಂಚು, ಹಿಸ್ಸೆಮಾಡು, ಪಾಲು ಮಾಡಿ ಕೊಡು 3) ಮತಭೇದ ಉಂಟುಮಾಡು, ಭಿನ್ನಾಭಿಪ್ರಾಯ ಬರಿಸು, ಒಡಕು ಹುಟ್ಟಿಸು 4) ಭಾಗಾಕಾರ ಮಾಡು

    divide ನಾಮಪದ

      1) ಪ್ರತ್ಯೇಕಿಸುವ ಅಂಶ 2) ಜಲವಿಭಾಜಕ ರೇಖೆ

    divide et impera (L) divide and rule; -

      ಭೇದ ತಂದುಹಾಕಿ ಆಳು, ಭೇದೋಪಾಯಮಾಡು

    dividend ನಾಮಪದ

      1) ಲಾಭಾಂಶ 2) ಲಾಭ, ಪ್ರಯೋಜನ 3) ಭಾಜ್ಯ, ಭಾಗಿಸಬೇಕಾದ ಸಂಖ್ಯೆ

    dividing line -

      ವಿಭಜಿಸುವ ರೇಖೆ, ಪ್ರತ್ಯೇಕಿಸುವ ರೇಖೆ

    divine ಗುಣವಾಚಕ

      1) ದೈವಿಕ, ಪವಿತ್ರವಾದ, ದೇವರಂಥ, ದಿವ್ಯ, ಅತಿಮಾನುಷ, ದೈವದತ್ತ 2) ಸರ್ವೋತ್ಕೃಷ್ಟ, ಅತಿ ಸುಂದರ, ಅತಿ ಶ್ರೇಷ್ಠ, ಅಲೌಕಿಕ ಸೌಂದರ್ಯವ ಳ್ಳ

    divine ಕ್ರಿಯಾಪದ

      ಮುಂಗಾಣು, ಊಹಿಸು, ಭವಿಷ್ಯ ತಿಳಿ, ಭವಿಷ್ಯ ಹೇಳು

    divinity ನಾಮಪದ

      1) ದೈವತ್ವ, ದಿವ್ಯತೆ 2) ದೇವರು, ದೇವತೆ, ಭಗವಂತ 3) ದೇವತಾಶಾಸ್ತ್ರ

    division ನಾಮಪದ

      1) ವಿಭಜನ, ಭಾಗಮಾಡುವುದು 2) ಹಂಚಿಕೆ, ವಿತರಣೆ, ಹಂಚುವುದು 3) ಕಡಿದು ಹೋಗುವುದು, ಬೇರ್ಪಡುವುದು, ಪ್ರತ್ಯೇಕವಾಗುವುದು 4) ವಿಭಾಗ, ಶಾಖೆ 5) ಮತಭೇದ, ಒಡಕು, ವಿರಸ 6) ಭಾಗಾಹಾರ 7) ಸೈನಿಕರ ವಿಭಾಗ 8) ನಗರ ವಿಭಾಗ

    division bench -

      ವಿಭಾಗ ಪೀಠ

    division court -

      ವಿಭಾಗ ನ್ಯಾಯಾಲಯ

    divisive ಗುಣವಾಚಕ

      ಒಡಕುಂಟು ಮಾಡುವ, ಭೇದ ಕಲ್ಪಿಸುವ, ವಿಭಾಗಿಸುವ

    divisor ನಾಮಪದ

      ಭಾಜಕ, ಭಾಗಿಸುವ ಸಂಖ್ಯೆ

    divorce ನಾಮಪದ

      1) ವಿವಾಹ ವಿಚ್ಛೇದನ, ಮದುವೆಯ ರದ್ಧತಿ, ಸೋಡ್ತಿ, ಸೋಡಚೀಟಿ 2) ಅಗಲುವಿಕೆ, ದೂರವಾಗುವಿಕೆ, ಸೋಡಚೀಟಿ ಕೊಡುವುದು, ವಿಚ್ಛೇದ

    divorce ಕ್ರಿಯಾಪದ

      1) ವಿವಾಹ ವಿಚ್ಛೇದ ಮಾಡು, ಮದುವೆ ರದ್ದು ಮಾಡು 2) ಪತಿ ಯಾ ಪತ್ನಿಯನ್ನು ಬಿಟ್ಟುಬಿಡು, ಅಗಲು, ನಿರಾಕರಿಸು

    divorced from reality -

      ಸತ್ಯಕ್ಕೆ ದೂರವಾದ, ವಾಸ್ತವಿಕ ತೆಗೆ ದೂರವಾದ

    divorcee ನಾಮಪದ

      ದಾಂಪತ್ಯ ವಿಚ್ಛೇದನ ಹೊಂದಿದವನು(ಳು)

    divulge ಕ್ರಿಯಾಪದ

      ಗುಟ್ಟನ್ನು ರಟ್ಟುಮಾಡು, ಬಯಲು ಮಾಡು, ಹೊರಗೆಡವು, ಬಹಿರಂಗಪಡಿಸು

    dizzy ಗುಣವಾಚಕ

      ತಲೆತಿರುಗುವ, ತಲೆಸುತ್ತು ಬರಿಸುವ, ತತ್ತರಿಸುವ, ತೂರಾಡುವ, ಸ್ತಿಮಿತವಿಲ್ಲದ

  • ಪ್ರಜಾಪ್ರಭುತ್ವ ಮತ್ತು ಡಬ್ಬಿಂಗ್ - ಒಂದು ...
  • ಬೆಳಗಾವಿಯಲ್ಲಿ ಕನ್ನಡ ಬಾವುಟ ಸಟ್ಟುಹಾಕಿದ್ದನ್ನು ಖಂಡಿಸಿ ...
  • 'ಸತ್ಯಮೇವ ಜಯತೇ' ನಿಲ್ಲಿಸಿದ್ದು ಯಾಕೆ? ಸತ್ಯವನ್ನು ...
  • ಸತ್ಯ ಮೇವ ಜಯತೇ ಮತ್ತು ಕನ್ನಡ ...
  • UPSC ಪರೀಕ್ಷೆ - ಕನ್ನಡದಲ್ಲೇ ಬರೆದು ...
  • ಬೆಳಗಾವಿಯಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ - ...
  • ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ ಯುನೆಸ್ಕೋ ಏನು ...
  • ಗ್ರಾಹಕ ಹಕ್ಕು ಮತ್ತು ಡಬ್ಬಿಂಗ್
  • ಕನ್ನಡಮ್ಮನ ಕಿರೀಟದಿ ಹೊಳೆವ ಮುತ್ತು!
  • ಖಾಸಗಿ ಶಾಲೆಗಳಿಗೆ ಮೂಗುದಾರ - ಸರ್ಕಾರದ ...
  • ಸತ್ಯಮೇವ ಜಯತೇ ಅಂದ್ರೆ ದಿಟವೊಂದೇ ಗೆಲ್ಲೋದು ...
  • ತಾಯ್ನುಡಿಯಲ್ಲಿ ಕಲಿಕೆಯ ಬಗ್ಗೆ ಯುನೆಸ್ಕೋ ಏನು ...
  • ಬೆಳಗಾವಿ ಕುರಿತು ಎಂ.ಇ.ಎಸ್. ಗೆ ಮಹಾರಾಷ್ಟ್ರ ...
  • ಕಲಿಕೆ ಹಕ್ಕು ಕಾಯ್ದೆ: ಸರ್ವೋಚ್ಚ ನ್ಯಾಯಾಲಯದ ...
  • ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ...
  • ಕೆಂಪೇಗೌಡ ವಿಮಾನ ನಿಲ್ದಾಣ: ಬದಲಾದ ಹೆಸರು ...
  • 'ಸಕಾಲ' - ಸರ್ಕಾರಿ ಕೆಲಸ, ಆಗಲಿ ...
  • ಕರವೇ ಹೋರಾಟಗಳ ಸಮಗ್ರ ಚಿತ್ರಣ : ...
  • ಹೊಸ ಹೊತ್ತಗೆಮನೆ ' ಮುನ್ನುಡಿ' - ...
  • ಕರವೇ ಹೋರಾಟಗಳ ಸಮಗ್ರ ಚಿತ್ರಣ : ...
  • ಕವಿರಾಜ್ ಹೇಳಿದ್ದಾರೆ-ಹಾಗೆಲ್ಲಾ ಅಂದುಕೊಳ್ಳಬೇಡಿ !
  • ವಿಸ್ಮಯಯುತ ನಾಲ್ಕನೇ ಆಯಾಮ ಮತ್ತು ದೇವರು
  • ಪಠ್ಯ ಪುಸ್ತಕಗಳಲ್ಲಿ ವ್ಯಂಗ್ಯಚಿತ್ರ ನಿಷೇಧ!!
  • ಬಿಜೆಪಿ ಗೆಲ್ಲಬಹುದು,ಆದರೆ ನಂಬಿಕೆಯಿಲ್ಲ
  • ಜೊತೆಯಲ್ಲಿಲ್ಲದವಳ ನೆನೆದು, ನೆನೆದುಹೊದೆ ಮಳೆಯಲಿ ಅವಳ ...
  • ಜೊತೆಯಲ್ಲಿಲ್ಲದವಳ ನೆನೆದು, ನೆನೆದುಹೊದೆ ಮಳೆಯಲಿ ಅವಳ ...
  • ಸುಲಭದ ಮಾತಲ್ಲ‌
  • ಸುಲಭದ ಮಾತಲ್ಲ‌
  • ಕಣ್ಣೀರುಳ್ಳಿ : ೧೦೦೦ ರುಪಾಯೀಗೆ / ...
  • ಗೆಳೆತನ
  • ರಜತ-ಸ್ನೇಹ-ಸಮ್ಮಿಲನ
  • ಥಟ್ ಅಂತ ಹೇಳಿ - ಲಿಮ್ಕ ...
  • 'ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ನನ್ನ ಪ್ರಥಮ ...
  • ಕಣ್ಣ ಅಂಚಿನಲಿ
  • ರಜತ-ಸ್ನೇಹ-ಸಮ್ಮಿಲನ
  • ಗುಣಾತ್ಮಕ ಶಿಕ್ಷಣಕ್ಕಾಗಿ ಸಂಪನ್ಮೂಲ ಡೈರಕ್ಟರಿ
  • ಸೇವಾ ಕ್ಷೇತ್ರದಿಂದ ವಿಮುಖ, ಶಿಕ್ಷಣ ಕ್ಷೇತ್ರ
  • ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ...
  • ನಡೆಯುತ್ತಲೇ ನಿಂತವರು, ನಿಂತೂ ನಡೆವವರು….
  • ಯೆಡ್ಡಿ ಮೇಲೆ ಕ್ರಮ ಯಾಕಿಲ್ಲ?
  • ಸತ್ಯಮೇವ ಜಯತೇ
  • ಕ್ಯಾಮರಾ ಕಣ್ಣಿನಿಂದ 43
  • ,
  • ದಿನಾಂಕ: 15-05-2012 ರಂದು ಬ್ಲಾಗ್ ಬಗ್ಗೆ ...
  • ನಮ್ಮ ಇತಿಹಾಸ ನಾವೇ ಬರೆದು ಓದೋದು ...
  • ಈ ವಾರದ ವಿಜ್ಞಾಪನೆ...
  • ಕಂಪ್ಯೂಟರ್ ಕುಟುಂಬ
  • ಆ ಕಂಗಳು.........
  • ಗುಬ್ಬಚ್ಚಿ ಗುಬ್ಬಚ್ಚಿ ನನ್ನ ಮನೆ ಕೊಡ್ತೀನಿ ...
  • 'ಅಂಗೈಯಲ್ಲೇ ಆಕಾಶ''
  • ಇನ್ನೂ ಸಾಯದ ಮುನ್ನೂರೈವತ್ತಾರನೆಯ ವಿಧಿ
  • ಸಕಲ ಬೈಗುಳಕ್ಕೂ ಅರ್ಹರಿವರು, ಸರ್ವರಿಂದಲೂ ಧೂಷಿತರು
  • ಆನಂದಲಹರೀ
  • ಅನ್ನ ಮತ್ತು ಇತರ ಕತೆಗಳು
  • ಹಳಿ ತಪ್ಪಿದ ಬಾಂಡ್.. ಅಣ್ಣಾ ಬಾಂಡ್...!!
  • ಇದು ಕನ್ನಡ ಪ್ರೇಮ ಮತ್ತು ಅಭಿವೃದ್ಧಿಯೇ...?
  • ಹೊಸಬರಿಗೆ ಉದ್ಯೋಗವಕಾಶ – ಕನ್ನಡಿಗರಿಗೆ ಆದ್ಯತೆ
  • ಮೌನದೊಳಗಿನ ಶಬ್ದವನ್ನು ಹುಡುಕುತ್ತಾ
  • ವಾಸ್ತವ
  • ಸಾಕು ನಾಯಿಯ ವಿಸರ್ಜನೆಗೆ ಹೈಟೆಕ್ ಮೌಲ್ಯ!
  • ಶೇರು ವ್ಯವಹಾರದಲ್ಲಿ ಏರಿಳಿತಗಳು
  • ಕತೆ ಬರೆಯುವ ತಂತ್ರಾಂಶದ ಕತೆ ಕೇಳಿ
  • ಹದಿವಯಸೆಂದು ತುಳಿದದ್ದೇ ಹಾದಿಯಾಗಬೇಕೆ?
  • ಪ್ರಗತಿ ಮೆಚ್ಚಿ ಬಂದ ಉದ್ಯೋಗಾಕಾಂಕ್ಷಿಗಳು...
  • ಸಂಸತ್ತಿನ ಅಲ್ಪಾವಧಿಯ ವಿಶೇಷ ಅಧಿವೇಶನ ಬೆಂಗಳೂರಿನಲ್ಲೇ ...
  • ಒಲವಿನ ಹಣತೆ!
  • ನದಿಗುಂಟ ನಡಿಗೆ...
  • ಹೇಗೆ ಬಡಿಯಬೇಕೆಂಬುದು ಕಾಂಗ್ರೆಸ್‌ಗೆ ಗೊತ್ತಿದೆ
  • ಅಪ್ಪನ ಮಗಳಿಂದ ಅಮ್ಮನಿಗೊಂದು ಪತ್ರ…
  • ತಾಯಂದಿರ ದಿನದ ಶುಭಾಶಯಗಳು
  • ಶುಭೋದಯ...
  • ರಾಮಕಥಾ ವೈಭವ
  • ಉದರನಿಮಿತ್ತಂ...
  • ಕೇಂದ್ರ-ರಾಜ್ಯಗಳ ‘ಚದುರಂಗದ ಆಟ’ಕ್ಕೆ ಎನ್‌ಸಿಟಿಸಿ ಮಣೇನಾ.. ...
  • ನಮ್ಮ ಇತಿಹಾಸ ನಾವೇ ಬರೆದು ಓದೋದು ...
  • ಆಳ್ವಾಸ್ ಪ್ರಗತಿ ಉದ್ಯೋಗಮೇಳಕ್ಕೆ ಚಾಲನೆ
  • ವರದಾ ಬಸ್ಸಿಗೆ ಬೆಂಕಿ ಬಿತ್ತು !!
  • ಮೂಡಬಿದಿರೆಯ ತುಂಬೆಲ್ಲಾ ಉದ್ಯೋಗಾಕಾಂಕ್ಷಿಗಳು...
  • `ಮಾಂಟೋ ನೆನಪು' ಕಾರ್ಯಕ್ರಮ
  • ವಿಪರ್ಯಾಸ
  • ಸಾದತ್ ಹಸನ್ ಮಂಟೋ ಜನ್ಮ ಶತಮಾನೋತ್ಸವ ...
  • ಕಡಿದು ಬಿತ್ತು ವಿದ್ಯುತ್ ತಂತಿ...ಹೊತ್ತಿಹೋಯ್ತು ರಬ್ಬರ್ ...
  • ಕಾಯಕವೇ...
  • ನನಗೆ ಇಂಗ್ಲೀಷೂ ಬೇಕು, ಕನ್ನಡವೂ ಬೇಕು; ...
  • ಗೆಳೆಯನಿಗೊಂದು ಸಲಹೆ
  • ಹಿಂಗೆ ಆದ್ರೆ ಮುಂದ ಹೆಂಗ?
  • ಸತ್ಯಮೇವ ಜಯತೇ
  • ದೂರವಿರು....!!
  • ಚಂದ್ರಶೇಖರ ಕಂಬಾರರ ಶಿಖರ ಸೂರ್ಯನ ಬಗ್ಗೆ ...
  • ಮುಲ್ಲಾ ನಸ್ರುದ್ದೀನ್ ಕತೆಗಳು- 4
  • ಹಲಸೇ ಅನ್ನವಾಗಿರುವ ಲಂಕೆ
  • ಕಾನೂನಿನಂಗಳ ೩ : ವ್ಯವಹಾರಧರ್ಮ ಮತ್ತು ...
  • ಡಬ್ಬಿಂಗ್ ಬೇಕೋ ಬೇಡವೋ – ಆನ್ ...
  • ಬಯಲಾಟ - ತಿರುಗಾಟ (ಮೂರು ರಾತ್ರಿ, ...
  • ಏಳು ಹೆಜ್ಜೆಗಳನಿಟ್ಟ ಎಂಟು ವರುಷಕ್ಕೆ...
  • ಏಳು ಹೆಜ್ಜೆಗಳನಿಟ್ಟ ಎಂಟು ವರುಷಕ್ಕೆ...
  • ಮುರುಕು ಬಂಡಿಗೆ ಹೂಡಿದ ಹೊಸ ಎತ್ತುಗಳು
  • ಕನ್ನಡಕ್ಕೆ ಡಬ್ಬಿಂಗ್ ಯಾಕೆ ಬೇಡ?
  • ನಿತ್ಯ ಬದುಕಿನ ಒಡನಾಡಿಗಳು…
  • ಗಣಿತ, ವಿಜ್ಞಾನ ಮತ್ತು ಸ್ವತಂತ್ರ ಅಸ್ತಿತ್ವ
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 30383