ಬರಹ ಅಂತರಜಾಲ ನಿಘಂಟು ಬಗ್ಗೆ

ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಕೋಶ

ಒಂದಿಷ್ಟು ಪದಗಳು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

    ಮೂಲೆ ನಾಮಪದ

      (ದೇ) ೧ ಎರಡು ದಿಕ್ಕುಗಳ ನಡುವಿನ ದಿಕ್ಕು, ವಿದಿಕ್ಕು ೨ ಅಂಚು, ಕೊನೆ ೩ ಬಾಗು ೪ ಕಟ್ಟಡಗಳ ರಚನೆಯಲ್ಲಿ ಎರಡು ಗೋಡೆಗಳು ಸೇರುವ ಜಾಗ ೫ ಅಪ್ರಸಿದ್ಧವಾದ ಜಾಗ, ಯಾರೂ ಹೋಗದ ದೂರದ ಸ್ಥಳ

    ಮೂಲೆಗುಂಪು ನಾಮಪದ

      ವ್ಯರ್ಥ, ಹಾಳು

    ಮೂಲೆಮಟ್ಟ ನಾಮಪದ

      ಕಟ್ಟಡ ನಿರ್ಮಾಣದಲ್ಲಿ ಸಮ ಕೋನಗಳನ್ನು ನಿರ್ಮಿಸಲು ಯಾ ಪರೀಕ್ಷಿಸಿಸಲು ಬಳಸುವ ಸಲಕರಣೆ

    ಮೂಲ್ಯ ನಾಮಪದ

      (ಸಂ) ೧ ಬೆಲೆ, ಧಾರಣೆ ೨ ಆದರ್ಶ, ತತ್ವ ೩ ಅಸಲು, ಬಂಡವಾಳ ೪ ಉಪಯುಕ್ತವಾದುದು, ಬೆಲೆಯುಳ್ಳದು

    ಮೂಳ ನಾಮಪದ

      (ದೇ) ೧ ಕಿವಿಯು ಹರಿದುಹೋದವನು, ಕಿವಿಹರುಕ ೨ ತಿಳಿಗೇಡಿ, ಮೂಢ

    ಮೂಳೆ ನಾಮಪದ

      (ದೇ) ೧ (ದೇಹದಲ್ಲಿರುವ) ಎಲುಬು, ಅಸ್ಥಿ

    ಮೂಳೆ ನಾಮಪದ

      (<ದೇ. ಮೂಳ + ಎ) ತಿಳಿಗೇಡಿ ಹೆಂಗಸು, ದಡ್ಡೆ

    ಮೂಷಕ ನಾಮಪದ

      (ಸಂ) ೧ ಇಲಿ ೨ ಕಳ್ಳ, ಚೋರ

    ಮೂಷಿಕ ನಾಮಪದ

      (ಸಂ) ಇಲಿ

    ಮೂಷೆ ನಾಮಪದ

      (<ಸಂ. ಮೂಷಾ) ೧ ಹೆಣ್ಣು ಇಲಿ ೨ (ಚಿನ್ನ, ಬೆಳ್ಳಿ ಮುಂ.) ಲೋಹಗಳನ್ನು ಕರಗಿಸುವ ಪಾತ್ರೆ, ಮೂಸೆ

    ಮೂಸಂಡಿ ನಾಮಪದ

      (ದೇ) ಸಂಕೋಚ ಸ್ವಭಾವದ ವ್ಯಕ್ತಿ, ಅಂಜುಕುಳಿ, ಮುಖಹೇಡಿ

    ಮೂಸಂಡಿ ಗುಣವಾಚಕ

      (ದೇ) ಹೇಡಿಯಾದ, ಅಂಜುಕುಳಿಯಾದ

    ಮೂಸು ಕ್ರಿಯಾಪದ

      (ದೇ) ವಾಸನೆಯನ್ನು ನೋಡು, ಆಘ್ರಾಣಿಸು

    ಮೂಸು ನಾಮಪದ

      (ದೇ) ಒಂದು ಜಾತಿಯ ಕೋತಿ, ಮುಸು

    ಮೂಸೆ ನಾಮಪದ

      (<ಸಂ. ಮೂಷಾ) (ಚಿನ್ನ, ಬೆಳ್ಳಿ ಮುಂ.) ಲೋಹಗಳನ್ನು ಕರಗಿಸಲು ಬಳಸುವ ಸಾಧನ, ಕೋವೆ

    ಮೃಗ ನಾಮಪದ

      (ಸಂ) ೧ ಚತುಷ್ಪಾದಿ ಪ್ರಾಣಿ, ಪಶು ೨ (ಕಾಡಿನಲ್ಲಿರುವ) ದುಷ್ಟ ಜಂತು, ಹಿಂಸ್ರ ಪ್ರಾಣಿ ೩ ಒಂದು ಬಗೆಯ ಜಿಂಕೆ, ಕಸ್ತೂರಿ ಮೃಗ ೪ ಒಂದು ಬಗೆಯ ಆನೆ ೫ ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು, ಮೃಗಶಿರಾ ನಕ್ಷತ್ರ

    ಮೃಗಜಲ ನಾಮಪದ

      ಬಿಸಿಲುಗುದುರೆ, ಮರೀಚಿಕೆ

    ಮೃಗತೃಷ್ಣೆ ನಾಮಪದ

      ಮೃಗಜಲ

    ಮೃಗನಾಭಿ ನಾಮಪದ

      ೧ ಒಂದು ಬಗೆಯ ಸುಗಂಧ ದ್ರವ್ಯ, ಕಸ್ತೂರಿ ೨ ಕಸ್ತೂರಿಯೆಂಬ ಸುಗಂಧ ದ್ರವ್ಯವನ್ನು ತನ್ನ ಹೊಕ್ಕುಳಲ್ಲಿ ಉತ್ಪತ್ತಿ ಮಾಡುವ ಒಂದು ಬಗೆಯ ಪ್ರಾಣಿ, ಕಸ್ತೂರಿ ಮೃಗ

    ಮೃಗರಿಪು ನಾಮಪದ

      ೧ ಸಿಂಹ ೨ ಹುಲಿ, ವ್ಯಾಘ್ರ

  • ಕರಗಿ ಹೋದ ಕರಿಬಸವಯ್ಯ!
  • ‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?
  • RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ...
  • ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ..
  • ಭಾರತವು ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಲಿ!
  • ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ...
  • ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಕರ್ನಾಟಕದ್ದೂ ತಂಡವಿರಲಿ!
  • ದೋಸೆಮನೆಗೆ ಹೋಗಿದ್ದೀರಾ?
  • ಕನ್ನಡನಾಡಿನ ತೆರೆಗಳಲ್ಲಿ ಕನ್ನಡದ ಚಿತ್ರಗಳಿರಲಿ!
  • ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ...
  • ಕನ್ನಡ ಶಾಲೆ ಮಾಹಿತಿ ೫: ವಿಮೆನ್ಸ್ ...
  • ಹಿಸ್ಟರಿಯ ಮಿಸ್ಟರಿಯೂ ಕನ್ನಡದಲ್ಲಿ ಸಿಗಲಿ!
  • 'Hindi is foreign' ಎಂದ ಗುಜರಾತ್ ...
  • ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಾನಾ ಯಾವನ್‍ತಾನೇ ...
  • ಒಕ್ಕೂಟದ ಸ್ವರೂಪ ಗುಡಿಸುವ ಲೋಕಪಾಲ್‍ಗೆ ಮಮತಾ ...
  • ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 'ನೇರನುಡಿ' ...
  • ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದೇನಾದರೂ ಇದೆಯೇ?
  • PUC+CBSE+NEET = ಶಿಕ್ಷಣ ವ್ಯವಸ್ಥೆಯ ಉನ್ನತೀಕರಣವೇ?
  • ಬೆಡಗಿನ ರಾಜಕಾರಣಿ ಬಂಗಾರಪ್ಪನವರಿನ್ನಿಲ್ಲ!
  • ಆತ್ಮೀಯರಿಗೆ ಪ್ರೀತಿಯ ಆಹ್ವಾನ
  • Where does Google + stand ...
  • ಮರಳಿ ಬಂದವಳು….!!!!
  • ಆ ದಿನಗಳನೆಂತು ಮರೆಯಲಿ ನಾನು 4
  • ವೇಣೂರಿನಲ್ಲಿ ಪಟ್ಟಾಭಿಷೇಕ ಸಂಭ್ರಮ...
  • ನೆನಪೇ ನೆರಳು!
  • ಸಂಕಲ್ಪ ಹಿಂಸೆ
  • ಸಮದ್ರದಾಳದ ವಿಶಿಷ್ಟ ಗಣತಿ
  • ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ ...
  • ಸಾಬೂನು ತಯಾರಿ ಪ್ರಾತ್ಯಕ್ಷಿಕೆ
  • ನನ್ನವಳು ನನ್ನ ನೋಡಿ ನಗುವಿನ ಆ ...
  • ಬೆಚ್ಚನೆಯ ಗೂಡಿನ 'ಕನಸು'
  • ಸೆಣಬಿನ ಉತ್ಪನ್ನಕ್ಕೆ ಉತ್ತಮ ಬೇಡಿಕೆ
  • ಮಹಾಮಜ್ಜನದ ಸಂಭ್ರಮದಲ್ಲಿ ವೇಣೂರು...
  • ಅಗತ್ಯವಿದ್ದಷ್ಟೇ ತಾಂತ್ರಿಕತೆಯಿರಲಿ: ಕಶ್ಯಪ್
  • ಅಧಿಕಾರದ ಹಪಹಪಿಕೆ ಮತ್ತು ಬದುಕಿನ ಕ್ಷಣಭಂಗುರತೆ
  • ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ...
  • ಚಾರಣ ಚಿತ್ರ - ೧೬
  • ಹರಿದ ಪುಸ್ತಕ - ಭಾಗ ೩
  • ಸಂಕೇತ
  • ಅ ಕಪ್ ಓಫ್ ಕಾಫಿ ... ...
  • ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!
  • ಗೆಲ್ಲೋದು ರಾಹುಲ್ ಅಲ್ಲ ಪ್ರಿಯಂಕಾ
  • ಮಿಂಚಾಗಿ ನೀನು ಬರುವ ಮುಂಚೆನೇ ನಾ ...
  • ಅಪಘಾತ ಎಂಬ ಬಹಿರಂಗ ಹತ್ಯೆ
  • ಸಣ್ಣ ಕಥೆ - ೯೦೦ ಗ್ರಾಂ ...
  • ಆ ದಿನಗಳನೆಂತು ಮರೆಯಲಿ ನಾನು 3
  • ತೃಪ್ತಿಪಡುವುದ ಕಲಿ
  • ಎ ಕಾಸ್ಮಿಕ್ ಜೋಕ್ ~ 18!
  • ಗ್ರಾಮದೇವತೆ: ಹನುಮಂತ
  • ಕಪ್ಪು ಬಿಳುಪು ೧೯೪
  • ಏನ್ ಗುರು ರಾಜಕೀಯನಾ?
  • ಸಹಾಯ ಮಾಡೋದು ಕೆಲವೊಮ್ಮೆ..???!! ಆದ್ರೂ ಪರ್ವಾಗಿಲ್ಲ.. ...
  • ಆರ್ ಎಸ್ ಎಸ್ ಮತ್ತು ಭಾರತ ...
  • ಚುನಾವಣೇಲಿ ನೆಹರುವನ್ನು ಸೋಲಿಸಿ ಅಂದಿದ್ದ ಗಾಂಧೀಜಿ
  • ನಿಮ್ಮ XP SERVICE PACK 2 ...
  • ದಫನ ಭೂಮಿ ಮತ್ತು ಇತರ ಕತೆಗಳು
  • ”ಪಿನಾಕಿನೀ ತೀರದಲ್ಲಿ’ ಇತಿಹಾಸದತ್ತ ಒಂದು ಇಣುಕು ...
  • ಚೋರ್ ಕೋ ಪಕಡೋ...
  • ಪೈರಸಿ ಕಾಟ, ಇಂಟರ್‌ನೆಟ್ ಪರದಾಟ
  • ಕೆಲವು ಕವನಗಳು ಮತ್ತು ಒಂದೆರಡು ಟ್ವೀಟುಗಳು
  • ನೆನಪುಗಳು ಸಾಯುವುದಿಲ್ಲ
  • ಕ್ಷಮಿಸಿ
  • ಶಿಕ್ಷಣದಲ್ಲಿ ಭ್ರಮೆಯೆಷ್ಟು,ವಾಸ್ತವವೆಷ್ಟು?
  • ಮುದ್ದುಸ್ವಾಮಿಗೆ
  • ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ...
  • ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು ...
  • ನೆನಪಿನ ಮೂಸೆಯಲಿ ‘ಕೋಲ್ಕಾತ್ತಾದ ಕಾಲೇಜಿನಲ್ಲಿ’
  • ತಾಂತ್ರಿಕತೆ ಬಳಕೆಯ ಔಚಿತ್ಯ ತಿಳಿದಿರಬೇಕು-ಅಶೋಕ್ ಕಶ್ಯಪ್
  • ಈ ವಾರದ ಅಂಕಣ...
  • ಮುಂದೆ ಹೀಗೆ ಕುಟ್ಟಬಹುದು..
  • `ಶಾಲೆ' ಮುಚ್ಚುವುದರಿಂದ ಏರುವುದೇ ಶಿಕ್ಷಣದ ಮಟ್ಟ?
  • ನಿಲುಮೆ ಮಂಥನ
  • ನಿಂತರೆ ಮಾತ್ರ ನಡೆಯಲು ಸಾಧ್ಯ ~ ...
  • ದಣಪೆ ಸರಿಯುವುದಿಲ್ಲ..
  • ಜ್ವರ ಬಂದ ಕಾಲಕ್ಕೆ…
  • ಏಳನೇ ಶಿಬಿರದ ಗ್ರೂಪ್ ಫೋಟೋ
  • ಕೂರ್ಮಾವತಾರ ವಿಮರ್ಶೆ
  • ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ...
  • ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
  • ಟ್ಯಾಬ್ಲೆಟ್ ತಂದೀತು ನೋವು!
  • ಸ್ಯಾಲರಿಮ್ಯಾನ್ ಮತ್ತು ಕರಫ್ರಿ ಆದಾಯ
  • ಪ್ರೀತಿಯ ಮಟ್ಟು ಸರ್, ನಿಮಗೊಂದು ಪ್ರೀತಿಯ ...
  • ಶಿವಮುಖಚಂದ್ರಿಕೆಯ ಸೌಂದರ್ಯದಿಂ ಶಿವನುದ್ಭವಿಪಂತೆ!
  • ಸಂಸ್ಕೃತಿ ಸಂಕಥನ – 20 – ...
  • ಸ್ನೇಹ ಬಂಧ
  • ಮತ್ತೆ ಬರೆದ ಕವಿತೆ
  • ಅತ್ತು ಬಿಡು ನೀನೊಮ್ಮೆ...
  • ಶಾಂತೇಶ್ವರ ದೇವಾಲಯ - ತಿಳವಳ್ಳಿ
  • ಒಂದೇ ಬಣ್ಣದ ಟೋಪಿಯಾ?
  • ರಾಷ್ಟ್ರೀಯ ಮತದಾರರ ದಿನ ಮತ್ತು ಪ್ರಜಾಪ್ರಭುತ್ವ
  • ಫೆಬ್ರವರಿಯಿಂದ ಮಾರ್ಚ್ ವರೆಗೆ ಕಾರ್ಯಕ್ರಮಗಳು
  • ಪುಣ್ಯಕೋಟಿಯ ಸಾವು
  • ‘ಅನಾವರಣ’ವಾದ ಕವಿತೆ
  • ಗಂಡಸರಿಗೆ ’ಅಮ್ಮ' ಯಾಕೆ ಕಾಡುತ್ತಾಳೆ?
  • ರಾಸಾಯನಿಕ...
  • ಅತ್ರಿ ಪುಸ್ತಕದ ಅಶೋಕವರ್ಧನರ ವನವಾಸ ಶುರು
  • ..........................
  • ತಿರುಬೋಕಿಯ ಸ್ವಗತ ೧
  • ರಾಹುಲ್, ಸಾಕು ಆಡಿದ್ದು...
  • ವಿವೇಕಾನಂದ, ಅಮೀನ್ ಮಟ್ಟು ಮತ್ತು ಅವಿವೇಕಿಗಳು...
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 7173