ಬರಹ ಅಂತರಜಾಲ ನಿಘಂಟು ಬಗ್ಗೆ

ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಕೋಶ

ಒಂದಿಷ್ಟು ಪದಗಳು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು

    evolve ಕ್ರಿಯಾಪದ

      1) ಕ್ರಮವಾಗಿ ಬೆಳೆ, ಪ್ರಕಟವಾಗು, ಸುರುಳಿಬಿಚ್ಚು, ಅರಳು 2) ಕ್ರಮವಾಗಿಡು 3) ಹೊರಪಡಿಸು 4) ಉತ್ಪತ್ತಿಮಾಡು

    ewe ನಾಮಪದ

      ಹೆಣ್ಣುಕುರಿ

    ex animo (L) heartily; -

      ಹೃತ್ಪೂರ್ವಕವಾಗಿ, ತ್ರಿಕರಣ ಪೂರ್ವಕವಾಗಿ, ಕಾಯೇನ ವಾಚಾ ಮನಸಾ

    ex cathedra (L) authoritatively; -

      ಅಧಿಕಾರದಿಂದ ಕೂಡಿ, ಅಧಿಕಾರಯುತವಾಗಿ

    ex officio (L) because of office; -

      ಸ್ಥಾನನಿಮಿತ್ತ (ವಾಗಿ)

    ex parte ಕ್ರಿಯಾ ವಿಶೇಷಣ

      ಏಕಪಕ್ಷೀಯವಾಗಿ

    ex parte (L) from or on one side only; -

      ಒಂದೇ ಪಕ್ಷದ (ಪರವಾಗಿ)

    ex parte decree -

      ಏಕಪಕ್ಷೀಯ ತೀರ್ಮಾನ

    ex post facto (L) applicable to past things also; -

      ಆಗಿಹೋದುದಕ್ಕೂ ಅನ್ವಯಿಸುವ

    ex ship delivery -

      ದೋಣಿಯಿಂದ ನೇರವಾಗಿ ಆದ ಬಟವಾಡೆ

    ex warehouse delivery -

      ಗೋದಾಮಿನಿಂದಲೇ ಬಟವಾಡೆ, ವರ್ಗಾವಣೆ

    ex-gratia ಕ್ರಿಯಾ ವಿಶೇಷಣ

      ಕೃಪೆಯಿಂದ, ಅನುಗ್ರಹದಿಂದ

    ex-gratia payment -

      ಒತ್ತಡವಿಲ್ಲದೆ (ಅನುಗ್ರಹದಿಂದ) ಸಲ್ಲಿಸಿದ ಹಣ

    ex-officio ಗುಣವಾಚಕ

      ಅಧಿಕಾರ ನಿಮಿತ್ತ

    exacerbate ಕ್ರಿಯಾಪದ

      ಇರುವುದನ್ನು ಕೆಡಿಸು; ನೋವು, ಹಿಂಸೆ, ತೊಂದರೆ ಮೊ.ವನ್ನು ಉಲ್ಬಣಗೊಳಿಸು, ಹೆಚ್ಚಿಸು, ಕೆರಳಿಸು, ಉದ್ರೇಕಿಸು

    exacerbation ನಾಮಪದ

      1) ಅಧಿಕಗೊಳ್ಳುವಿಕೆ, ಉಲ್ಬಣವಾಗುವಿಕೆ 2) ಕೆರಳಿಸುವಿಕೆ, ಉದ್ರೇಕಗೊಳಿಸುವಿಕೆ

    exact ಗುಣವಾಚಕ

      ಕರಾರುವಾಕ್ಕಾದ, ನಿಷ್ಕೃಷ್ಟವಾದ, ಯಥಾರ್ಥವಾದ, ಎಲ್ಲ ವಿವರಗಳನ್ನೂ ನೀಡುವ

    exact ಕ್ರಿಯಾಪದ

      1) (ಬಲವಂತವಾಗಿ) ಕೀಳು, ಪಡೆ, ಕಿತ್ತುಕೊಳ್ಳು, ನಿರ್ದಾಕ್ಷಿಣ್ಯವಾಗಿ ತೆಗೆದುಕೊಳ್ಳು, ವಸೂಲು ಮಾಡು 2) ಬಲವಂತದಿಂದ ಕೆಲಸಮಾಡಿಸು, ಒತ್ತಾಯಮಾಡು, ಅನಿವಾರ್ಯವಾಗಿಸು

    exacting ಗುಣವಾಚಕ

      1) ಒತ್ತಾಯದಿಂದಾದ, ಬಲವಂತದ, ನಿರ್ಬಂಧಕರವಾದ 2) ಅತಿ ದುಡಿತದ 3) ಅತಿ ಎಚ್ಚರವನ್ನು ಅಪೇಕ್ಷಿಸತಕ್ಕ, ಕಡು ನಿಷ್ಕೃಷ್ಟತೆ ಬಯಸುವ

    exactly ಕ್ರಿಯಾ ವಿಶೇಷಣ

      1) ಕರಾರುವಾಕ್ಕಾಗಿ, ನಿಖರವಾಗಿ, ಖಚಿತವಾಗಿ, ನಿಷ್ಕೃಷ್ಟವಾಗಿ 2) ಸರಿಯಾಗಿ, ಸಂಪೂರ್ಣವಾಗಿ, ಸ್ವಲ್ಪವೂ ತಪ್ಪಿಲ್ಲದೆ

  • ಕರಗಿ ಹೋದ ಕರಿಬಸವಯ್ಯ!
  • ‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?
  • RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ...
  • ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ..
  • ಭಾರತವು ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಲಿ!
  • ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ...
  • ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಕರ್ನಾಟಕದ್ದೂ ತಂಡವಿರಲಿ!
  • ದೋಸೆಮನೆಗೆ ಹೋಗಿದ್ದೀರಾ?
  • ಕನ್ನಡನಾಡಿನ ತೆರೆಗಳಲ್ಲಿ ಕನ್ನಡದ ಚಿತ್ರಗಳಿರಲಿ!
  • ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ...
  • ಕನ್ನಡ ಶಾಲೆ ಮಾಹಿತಿ ೫: ವಿಮೆನ್ಸ್ ...
  • ಹಿಸ್ಟರಿಯ ಮಿಸ್ಟರಿಯೂ ಕನ್ನಡದಲ್ಲಿ ಸಿಗಲಿ!
  • 'Hindi is foreign' ಎಂದ ಗುಜರಾತ್ ...
  • ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಾನಾ ಯಾವನ್‍ತಾನೇ ...
  • ಒಕ್ಕೂಟದ ಸ್ವರೂಪ ಗುಡಿಸುವ ಲೋಕಪಾಲ್‍ಗೆ ಮಮತಾ ...
  • ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 'ನೇರನುಡಿ' ...
  • ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದೇನಾದರೂ ಇದೆಯೇ?
  • PUC+CBSE+NEET = ಶಿಕ್ಷಣ ವ್ಯವಸ್ಥೆಯ ಉನ್ನತೀಕರಣವೇ?
  • ಬೆಡಗಿನ ರಾಜಕಾರಣಿ ಬಂಗಾರಪ್ಪನವರಿನ್ನಿಲ್ಲ!
  • ಆತ್ಮೀಯರಿಗೆ ಪ್ರೀತಿಯ ಆಹ್ವಾನ
  • Where does Google + stand ...
  • ಮರಳಿ ಬಂದವಳು….!!!!
  • ಆ ದಿನಗಳನೆಂತು ಮರೆಯಲಿ ನಾನು 4
  • ವೇಣೂರಿನಲ್ಲಿ ಪಟ್ಟಾಭಿಷೇಕ ಸಂಭ್ರಮ...
  • ನೆನಪೇ ನೆರಳು!
  • ಸಂಕಲ್ಪ ಹಿಂಸೆ
  • ಸಮದ್ರದಾಳದ ವಿಶಿಷ್ಟ ಗಣತಿ
  • ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ ...
  • ಸಾಬೂನು ತಯಾರಿ ಪ್ರಾತ್ಯಕ್ಷಿಕೆ
  • ನನ್ನವಳು ನನ್ನ ನೋಡಿ ನಗುವಿನ ಆ ...
  • ಬೆಚ್ಚನೆಯ ಗೂಡಿನ 'ಕನಸು'
  • ಸೆಣಬಿನ ಉತ್ಪನ್ನಕ್ಕೆ ಉತ್ತಮ ಬೇಡಿಕೆ
  • ಮಹಾಮಜ್ಜನದ ಸಂಭ್ರಮದಲ್ಲಿ ವೇಣೂರು...
  • ಅಗತ್ಯವಿದ್ದಷ್ಟೇ ತಾಂತ್ರಿಕತೆಯಿರಲಿ: ಕಶ್ಯಪ್
  • ಅಧಿಕಾರದ ಹಪಹಪಿಕೆ ಮತ್ತು ಬದುಕಿನ ಕ್ಷಣಭಂಗುರತೆ
  • ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ...
  • ಚಾರಣ ಚಿತ್ರ - ೧೬
  • ಹರಿದ ಪುಸ್ತಕ - ಭಾಗ ೩
  • ಸಂಕೇತ
  • ಅ ಕಪ್ ಓಫ್ ಕಾಫಿ ... ...
  • ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!
  • ಗೆಲ್ಲೋದು ರಾಹುಲ್ ಅಲ್ಲ ಪ್ರಿಯಂಕಾ
  • ಮಿಂಚಾಗಿ ನೀನು ಬರುವ ಮುಂಚೆನೇ ನಾ ...
  • ಅಪಘಾತ ಎಂಬ ಬಹಿರಂಗ ಹತ್ಯೆ
  • ಸಣ್ಣ ಕಥೆ - ೯೦೦ ಗ್ರಾಂ ...
  • ಆ ದಿನಗಳನೆಂತು ಮರೆಯಲಿ ನಾನು 3
  • ತೃಪ್ತಿಪಡುವುದ ಕಲಿ
  • ಎ ಕಾಸ್ಮಿಕ್ ಜೋಕ್ ~ 18!
  • ಗ್ರಾಮದೇವತೆ: ಹನುಮಂತ
  • ಕಪ್ಪು ಬಿಳುಪು ೧೯೪
  • ಏನ್ ಗುರು ರಾಜಕೀಯನಾ?
  • ಸಹಾಯ ಮಾಡೋದು ಕೆಲವೊಮ್ಮೆ..???!! ಆದ್ರೂ ಪರ್ವಾಗಿಲ್ಲ.. ...
  • ಆರ್ ಎಸ್ ಎಸ್ ಮತ್ತು ಭಾರತ ...
  • ಚುನಾವಣೇಲಿ ನೆಹರುವನ್ನು ಸೋಲಿಸಿ ಅಂದಿದ್ದ ಗಾಂಧೀಜಿ
  • ನಿಮ್ಮ XP SERVICE PACK 2 ...
  • ದಫನ ಭೂಮಿ ಮತ್ತು ಇತರ ಕತೆಗಳು
  • ”ಪಿನಾಕಿನೀ ತೀರದಲ್ಲಿ’ ಇತಿಹಾಸದತ್ತ ಒಂದು ಇಣುಕು ...
  • ಚೋರ್ ಕೋ ಪಕಡೋ...
  • ಪೈರಸಿ ಕಾಟ, ಇಂಟರ್‌ನೆಟ್ ಪರದಾಟ
  • ಕೆಲವು ಕವನಗಳು ಮತ್ತು ಒಂದೆರಡು ಟ್ವೀಟುಗಳು
  • ನೆನಪುಗಳು ಸಾಯುವುದಿಲ್ಲ
  • ಕ್ಷಮಿಸಿ
  • ಶಿಕ್ಷಣದಲ್ಲಿ ಭ್ರಮೆಯೆಷ್ಟು,ವಾಸ್ತವವೆಷ್ಟು?
  • ಮುದ್ದುಸ್ವಾಮಿಗೆ
  • ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ...
  • ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು ...
  • ನೆನಪಿನ ಮೂಸೆಯಲಿ ‘ಕೋಲ್ಕಾತ್ತಾದ ಕಾಲೇಜಿನಲ್ಲಿ’
  • ತಾಂತ್ರಿಕತೆ ಬಳಕೆಯ ಔಚಿತ್ಯ ತಿಳಿದಿರಬೇಕು-ಅಶೋಕ್ ಕಶ್ಯಪ್
  • ಈ ವಾರದ ಅಂಕಣ...
  • ಮುಂದೆ ಹೀಗೆ ಕುಟ್ಟಬಹುದು..
  • `ಶಾಲೆ' ಮುಚ್ಚುವುದರಿಂದ ಏರುವುದೇ ಶಿಕ್ಷಣದ ಮಟ್ಟ?
  • ನಿಲುಮೆ ಮಂಥನ
  • ನಿಂತರೆ ಮಾತ್ರ ನಡೆಯಲು ಸಾಧ್ಯ ~ ...
  • ದಣಪೆ ಸರಿಯುವುದಿಲ್ಲ..
  • ಜ್ವರ ಬಂದ ಕಾಲಕ್ಕೆ…
  • ಏಳನೇ ಶಿಬಿರದ ಗ್ರೂಪ್ ಫೋಟೋ
  • ಕೂರ್ಮಾವತಾರ ವಿಮರ್ಶೆ
  • ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ...
  • ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
  • ಟ್ಯಾಬ್ಲೆಟ್ ತಂದೀತು ನೋವು!
  • ಸ್ಯಾಲರಿಮ್ಯಾನ್ ಮತ್ತು ಕರಫ್ರಿ ಆದಾಯ
  • ಪ್ರೀತಿಯ ಮಟ್ಟು ಸರ್, ನಿಮಗೊಂದು ಪ್ರೀತಿಯ ...
  • ಶಿವಮುಖಚಂದ್ರಿಕೆಯ ಸೌಂದರ್ಯದಿಂ ಶಿವನುದ್ಭವಿಪಂತೆ!
  • ಸಂಸ್ಕೃತಿ ಸಂಕಥನ – 20 – ...
  • ಸ್ನೇಹ ಬಂಧ
  • ಮತ್ತೆ ಬರೆದ ಕವಿತೆ
  • ಅತ್ತು ಬಿಡು ನೀನೊಮ್ಮೆ...
  • ಶಾಂತೇಶ್ವರ ದೇವಾಲಯ - ತಿಳವಳ್ಳಿ
  • ಒಂದೇ ಬಣ್ಣದ ಟೋಪಿಯಾ?
  • ರಾಷ್ಟ್ರೀಯ ಮತದಾರರ ದಿನ ಮತ್ತು ಪ್ರಜಾಪ್ರಭುತ್ವ
  • ಫೆಬ್ರವರಿಯಿಂದ ಮಾರ್ಚ್ ವರೆಗೆ ಕಾರ್ಯಕ್ರಮಗಳು
  • ಪುಣ್ಯಕೋಟಿಯ ಸಾವು
  • ‘ಅನಾವರಣ’ವಾದ ಕವಿತೆ
  • ಗಂಡಸರಿಗೆ ’ಅಮ್ಮ' ಯಾಕೆ ಕಾಡುತ್ತಾಳೆ?
  • ರಾಸಾಯನಿಕ...
  • ಅತ್ರಿ ಪುಸ್ತಕದ ಅಶೋಕವರ್ಧನರ ವನವಾಸ ಶುರು
  • ..........................
  • ತಿರುಬೋಕಿಯ ಸ್ವಗತ ೧
  • ರಾಹುಲ್, ಸಾಕು ಆಡಿದ್ದು...
  • ವಿವೇಕಾನಂದ, ಅಮೀನ್ ಮಟ್ಟು ಮತ್ತು ಅವಿವೇಕಿಗಳು...
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 7177