ಬರಹ ಅಂತರಜಾಲ ನಿಘಂಟು ಬಗ್ಗೆ

ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಕೋಶ

ಒಂದಿಷ್ಟು ಪದಗಳು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು

    ಪಿಂಜಾರ ನಾಮಪದ

      (ಹಿಂ) ೧ ಹಿಂಜುವವನು, ಹೆಕ್ಕುವವನು ೨ ಅರಳೆಯನ್ನು ಬಿಡಿಸುವವನು, ಹಿಂಜುವವನು ೩ ಆಳು, ಸೇವಕ, ಗುಲಾಮ

    ಪಿಂಜಿ ನಾಮಪದ

      (<ಸಂ. ಪಿಂಜಾ) ಅರಳೆಯ ಸುರುಳಿ, ಹಂಜಿ

    ಪಿಂಜು ಕ್ರಿಯಾಪದ

      (ದೇ) ೧ ಬೇರೆಬೇರೆ ಮಾಡು, ವಿಭಾಗಿಸು ೨ ಅರಳೆಯನ್ನು ಹೆಕ್ಕು, ಬಿಡಿಸು ೩ ಬೇರೆಬೇರೆಯಾಗು, ಬಿಡಿಬಿಡಿಯಾಗು

    ಪಿಂಜೂಷ ನಾಮಪದ

      (ಸಂ) ಕಿವಿಯ ಮಲ, ಗುಗ್ಗೆ

    ಪಿಂಜೆ ನಾಮಪದ

      (<ಸಂ. ಪಿಂಜಾ) ೧ ಬಾಧೆ, ನೋವು ೨ ಅರಿಸಿನದ ಪುಡಿ ೩ ಅರಿಸಿನದ ಬಣ್ಣ ೪ ಅರಳೆ, ಹತ್ತಿ

    ಪಿಂಡ ನಾಮಪದ

      (ಸಂ) ೧ ಮುದ್ದೆ, ಉಂಡೆ ೨ ಗುಂಪು, ಸಮೂಹ ೩ ಆಹಾರ, ಉಣಿಸು ೪ ತುತ್ತು, ಕಬಳ ೫ (ದೇವತೆಗಳಿಗೆ, ಪಿತೃಗಳಿಗೆ ಅರ್ಪಿಸಲಾಗುವ) ಅನ್ನದ ಮುದ್ದೆ, ನೈವೇದ್ಯ ೬ ಗರ್ಭದಲ್ಲಿ ಇರುವ ಭ್ರೂಣ ೭ ಶಿಶು, ಹಸುಳೆ ೮ ದೇಹ, ಶರೀರ ೯ ದಪ್ಪ ಗಾತ್ರ ೧೦ ಗಟ್ಟಿಯಾದುದು

    ಪಿಂಡರಿಕೆ ನಾಮಪದ

      (<ಸಂ. ಪಿಂಡಕ) ಮೊಳಕಾಲಿನ ಕೆಳ ಭಾಗ, ಮೀನಖಂಡ

    ಪಿಂಡಲು ನಾಮಪದ

      (ದೇ) ೧ ಮೊತ್ತ, ರಾಶಿ ೨ ಪೊದರು, ಮೆಳೆ

    ಪಿಂಡಾಕ್ಷರ ನಾಮಪದ

      (ಸಂ) ಸಂಯುಕ್ತ ವ್ಯಂಜನಾಕ್ಷರ

    ಪಿಂಡಾಲಿ ನಾಮಪದ

      (<ಹಿಂ. ಪಿಂಡಾರಾ) ಹಾದಿ ತಡೆಯು ವಂಥ ಕಳ್ಳರ ಗುಂಪು, ಒಂದು ಅಲೆಮಾರಿ ಜನಾಂಗ

    ಪಿಂಡಿ ನಾಮಪದ

      (ದೇ) ೧ ಎಣ್ಣೆಯ ಕಾಳುಗಳಿಂದ ರಸ ತೆಗೆದ ಮೇಲೆ ಉಳಿಯುವ ಶೇಷ ೨ ಒಂದು ಬಗೆಯ ಸಸ್ಯ, ಪುಂಡಿ ೩ ಮುದ್ದೆ, ಉಂಡೆ ೪ ಕಟ್ಟು, ಹೊರೆ

    ಪಿಂಡಿಕೆ(ಗೆ) ನಾಮಪದ

      (<ಸಂ. ಪಿಂಡಿಕಾ) ೧ ಊತ, ಬಾವು ೨ ಕಾಲಿನ ಮೀನಖಂಡ, ಕಣಕಾಲು ೩ ಚಕ್ರದ ನಾಭಿ, ಗುಂಬ ೪ ಪೀಠ, ಆಸನ ೫ (ದೇವರ ಪ್ರತಿಮೆ, ಲಿಂಗ ಮೊ.ವುಗಳ) ಆಧಾರ ಪೀಠ, ಗದ್ದುಗೆ

    ಪಿಂಡಿವಾಳ ನಾಮಪದ

      (<ಸಂ. ಭಿಂಡಿಪಾಲ) ಒಂದು ಬಗೆಯ ಆಯುಧ, ಈಟಿ

    ಪಿಂಡು ಕ್ರಿಯಾಪದ

      (ದೇ) ೧ (ರಸ ಬರುವಂತೆ) ಗಟ್ಟಿಯಾಗಿ ಹಿಸುಕು, ಹಿಳಿ ೨ ತಿರುಚು, ನುಲಿಚು ೩ ಎರೆ, ಹೊಯ್ಯು ೪ ನಿರ್ಬಲಗೊಳಿಸು, ನಿಸ್ಸತ್ವಗೊಳಿಸು

    ಪಿಂಡು ನಾಮಪದ

      (ದೇ) ಗುಂಪು, ಸಮೂಹ

    ಪಿಂತೆ ನಾಮಪದ

      (ದೇ) ಹಿಂಭಾಗ

    ಪಿಂತೆ ಅವ್ಯಯ

      (ದೇ) ೧ ಹಿಂಬದಿಯಲ್ಲಿ ೨ ಮೊದಲಲ್ಲಿ, ಪೂರ್ವದಲ್ಲಿ ೩ ಪರೋಕ್ಷದಲ್ಲಿ

    ಪಿಂದುಗೊಳ್ ಕ್ರಿಯಾಪದ

      (ದೇ) ಅನುಸರಿಸು, ಹಿಂಬಾಲಿಸು

    ಪಿಕ ನಾಮಪದ

      (ಸಂ) ಕೋಗಿಲೆ

    ಪಿಕಳಾರ ನಾಮಪದ

      (ದೇ) ಒಂದು ಬಗೆಯ ಹಕ್ಕಿ, ಪಿಕಳ

  • ಕರಗಿ ಹೋದ ಕರಿಬಸವಯ್ಯ!
  • ‘ಚಿಂತನಗಂಗಾ’ ಸಂಘದ ಸಿದ್ಧಾಂತವೇ?
  • RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ...
  • ಹಿಂದಿ ಭಾರತದ ರಾಷ್ಟ್ರಭಾಷೆ ಅಲ್ಲ..
  • ಭಾರತವು ಒಕ್ಕೂಟದಿಂದ ಒಪ್ಪುಕೂಟವಾಗುವತ್ತ ಸಾಗಲಿ!
  • ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ...
  • ಅಂತರರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಕರ್ನಾಟಕದ್ದೂ ತಂಡವಿರಲಿ!
  • ದೋಸೆಮನೆಗೆ ಹೋಗಿದ್ದೀರಾ?
  • ಕನ್ನಡನಾಡಿನ ತೆರೆಗಳಲ್ಲಿ ಕನ್ನಡದ ಚಿತ್ರಗಳಿರಲಿ!
  • ಡಾ. ಸರೋಜಿನಿ ಮಹಿಷಿ ವರದಿ ಅನ್ವಯ ...
  • ಕನ್ನಡ ಶಾಲೆ ಮಾಹಿತಿ ೫: ವಿಮೆನ್ಸ್ ...
  • ಹಿಸ್ಟರಿಯ ಮಿಸ್ಟರಿಯೂ ಕನ್ನಡದಲ್ಲಿ ಸಿಗಲಿ!
  • 'Hindi is foreign' ಎಂದ ಗುಜರಾತ್ ...
  • ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷಾನಾ ಯಾವನ್‍ತಾನೇ ...
  • ಒಕ್ಕೂಟದ ಸ್ವರೂಪ ಗುಡಿಸುವ ಲೋಕಪಾಲ್‍ಗೆ ಮಮತಾ ...
  • ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 'ನೇರನುಡಿ' ...
  • ನಮ್ಮನ್ನು ನಾವು ಆಳಿಕೊಳ್ಳುವುದಕ್ಕಿಂತ ದೊಡ್ಡದೇನಾದರೂ ಇದೆಯೇ?
  • PUC+CBSE+NEET = ಶಿಕ್ಷಣ ವ್ಯವಸ್ಥೆಯ ಉನ್ನತೀಕರಣವೇ?
  • ಬೆಡಗಿನ ರಾಜಕಾರಣಿ ಬಂಗಾರಪ್ಪನವರಿನ್ನಿಲ್ಲ!
  • ಆತ್ಮೀಯರಿಗೆ ಪ್ರೀತಿಯ ಆಹ್ವಾನ
  • ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ
  • ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ
  • ನಿತೀಶ್ ಎನ್ನುವ ಅಚ್ಚರಿ
  • Where does Google + stand ...
  • ಮರಳಿ ಬಂದವಳು….!!!!
  • ಆ ದಿನಗಳನೆಂತು ಮರೆಯಲಿ ನಾನು 4
  • ವೇಣೂರಿನಲ್ಲಿ ಪಟ್ಟಾಭಿಷೇಕ ಸಂಭ್ರಮ...
  • ನೆನಪೇ ನೆರಳು!
  • ಸಂಕಲ್ಪ ಹಿಂಸೆ
  • ಸಮದ್ರದಾಳದ ವಿಶಿಷ್ಟ ಗಣತಿ
  • ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ ...
  • ಸಾಬೂನು ತಯಾರಿ ಪ್ರಾತ್ಯಕ್ಷಿಕೆ
  • ನನ್ನವಳು ನನ್ನ ನೋಡಿ ನಗುವಿನ ಆ ...
  • ಬೆಚ್ಚನೆಯ ಗೂಡಿನ 'ಕನಸು'
  • ಸೆಣಬಿನ ಉತ್ಪನ್ನಕ್ಕೆ ಉತ್ತಮ ಬೇಡಿಕೆ
  • ಮಹಾಮಜ್ಜನದ ಸಂಭ್ರಮದಲ್ಲಿ ವೇಣೂರು...
  • ಅಗತ್ಯವಿದ್ದಷ್ಟೇ ತಾಂತ್ರಿಕತೆಯಿರಲಿ: ಕಶ್ಯಪ್
  • ಅಧಿಕಾರದ ಹಪಹಪಿಕೆ ಮತ್ತು ಬದುಕಿನ ಕ್ಷಣಭಂಗುರತೆ
  • ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ...
  • ಚಾರಣ ಚಿತ್ರ - ೧೬
  • ಹರಿದ ಪುಸ್ತಕ - ಭಾಗ ೩
  • ಸಂಕೇತ
  • ಅ ಕಪ್ ಓಫ್ ಕಾಫಿ ... ...
  • ಪ್ರಪಾತ……ವಿಮಾನಯಾನ ಬಲುಪ್ರಾಚಿನ….!!!
  • ಗೆಲ್ಲೋದು ರಾಹುಲ್ ಅಲ್ಲ ಪ್ರಿಯಂಕಾ
  • ಮಿಂಚಾಗಿ ನೀನು ಬರುವ ಮುಂಚೆನೇ ನಾ ...
  • ಅಪಘಾತ ಎಂಬ ಬಹಿರಂಗ ಹತ್ಯೆ
  • ಸಣ್ಣ ಕಥೆ - ೯೦೦ ಗ್ರಾಂ ...
  • ಆ ದಿನಗಳನೆಂತು ಮರೆಯಲಿ ನಾನು 3
  • ಎ ಕಾಸ್ಮಿಕ್ ಜೋಕ್ ~ 18!
  • ಗ್ರಾಮದೇವತೆ: ಹನುಮಂತ
  • ಕಪ್ಪು ಬಿಳುಪು ೧೯೪
  • ಏನ್ ಗುರು ರಾಜಕೀಯನಾ?
  • ಸಹಾಯ ಮಾಡೋದು ಕೆಲವೊಮ್ಮೆ..???!! ಆದ್ರೂ ಪರ್ವಾಗಿಲ್ಲ.. ...
  • ಆರ್ ಎಸ್ ಎಸ್ ಮತ್ತು ಭಾರತ ...
  • ಚುನಾವಣೇಲಿ ನೆಹರುವನ್ನು ಸೋಲಿಸಿ ಅಂದಿದ್ದ ಗಾಂಧೀಜಿ
  • ನಿಮ್ಮ XP SERVICE PACK 2 ...
  • ದಫನ ಭೂಮಿ ಮತ್ತು ಇತರ ಕತೆಗಳು
  • ”ಪಿನಾಕಿನೀ ತೀರದಲ್ಲಿ’ ಇತಿಹಾಸದತ್ತ ಒಂದು ಇಣುಕು ...
  • ಚೋರ್ ಕೋ ಪಕಡೋ...
  • ಪೈರಸಿ ಕಾಟ, ಇಂಟರ್‌ನೆಟ್ ಪರದಾಟ
  • ಕೆಲವು ಕವನಗಳು ಮತ್ತು ಒಂದೆರಡು ಟ್ವೀಟುಗಳು
  • ನೆನಪುಗಳು ಸಾಯುವುದಿಲ್ಲ
  • ಕ್ಷಮಿಸಿ
  • ಶಿಕ್ಷಣದಲ್ಲಿ ಭ್ರಮೆಯೆಷ್ಟು,ವಾಸ್ತವವೆಷ್ಟು?
  • ಮುದ್ದುಸ್ವಾಮಿಗೆ
  • ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ...
  • ಕಾವ್ಯದ ಕುಣಿತ - ಮೊದಲ ಹೆಜ್ಜೆಗಳು ...
  • ನೆನಪಿನ ಮೂಸೆಯಲಿ ‘ಕೋಲ್ಕಾತ್ತಾದ ಕಾಲೇಜಿನಲ್ಲಿ’
  • ತಾಂತ್ರಿಕತೆ ಬಳಕೆಯ ಔಚಿತ್ಯ ತಿಳಿದಿರಬೇಕು-ಅಶೋಕ್ ಕಶ್ಯಪ್
  • ಈ ವಾರದ ಅಂಕಣ...
  • ಮುಂದೆ ಹೀಗೆ ಕುಟ್ಟಬಹುದು..
  • `ಶಾಲೆ' ಮುಚ್ಚುವುದರಿಂದ ಏರುವುದೇ ಶಿಕ್ಷಣದ ಮಟ್ಟ?
  • ನಿಲುಮೆ ಮಂಥನ
  • ನಿಂತರೆ ಮಾತ್ರ ನಡೆಯಲು ಸಾಧ್ಯ ~ ...
  • ದಣಪೆ ಸರಿಯುವುದಿಲ್ಲ..
  • ಜ್ವರ ಬಂದ ಕಾಲಕ್ಕೆ…
  • ಏಳನೇ ಶಿಬಿರದ ಗ್ರೂಪ್ ಫೋಟೋ
  • ಕೂರ್ಮಾವತಾರ ವಿಮರ್ಶೆ
  • ಆರ್ ಎಸ್ ಎಸ್ ಕಣ್ಣಲ್ಲಿ ಭಾಷಾನೀತಿ, ...
  • ಟ್ವೀಟುಗಳು ಮತ್ತು ಒಂದೆರಡು ಸಾಲಿನ ಕಥೆಗಳು
  • ಟ್ಯಾಬ್ಲೆಟ್ ತಂದೀತು ನೋವು!
  • ಸ್ಯಾಲರಿಮ್ಯಾನ್ ಮತ್ತು ಕರಫ್ರಿ ಆದಾಯ
  • ಪ್ರೀತಿಯ ಮಟ್ಟು ಸರ್, ನಿಮಗೊಂದು ಪ್ರೀತಿಯ ...
  • ಶಿವಮುಖಚಂದ್ರಿಕೆಯ ಸೌಂದರ್ಯದಿಂ ಶಿವನುದ್ಭವಿಪಂತೆ!
  • ಸಂಸ್ಕೃತಿ ಸಂಕಥನ – 20 – ...
  • ಸ್ನೇಹ ಬಂಧ
  • ಮತ್ತೆ ಬರೆದ ಕವಿತೆ
  • ಅತ್ತು ಬಿಡು ನೀನೊಮ್ಮೆ...
  • ಶಾಂತೇಶ್ವರ ದೇವಾಲಯ - ತಿಳವಳ್ಳಿ
  • ಒಂದೇ ಬಣ್ಣದ ಟೋಪಿಯಾ?
  • ರಾಷ್ಟ್ರೀಯ ಮತದಾರರ ದಿನ ಮತ್ತು ಪ್ರಜಾಪ್ರಭುತ್ವ
  • ಫೆಬ್ರವರಿಯಿಂದ ಮಾರ್ಚ್ ವರೆಗೆ ಕಾರ್ಯಕ್ರಮಗಳು
  • ಪುಣ್ಯಕೋಟಿಯ ಸಾವು
  • ‘ಅನಾವರಣ’ವಾದ ಕವಿತೆ
  • ಗಂಡಸರಿಗೆ ’ಅಮ್ಮ' ಯಾಕೆ ಕಾಡುತ್ತಾಳೆ?
  • ರಾಸಾಯನಿಕ...
  • ಅತ್ರಿ ಪುಸ್ತಕದ ಅಶೋಕವರ್ಧನರ ವನವಾಸ ಶುರು
  • ..........................
  • ತಿರುಬೋಕಿಯ ಸ್ವಗತ ೧
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 7290