|
ಈ ಗುಲಾಬಿಯು ನಿನಗಾಗಿ...ಸಂಗ್ರಹ - ಶುಕ್ರವಾರ ೦೮:೫೨, ಮಾರ್ಚ್ ೧೨, ೨೦೧೦ ಚಿತ್ರ: ಮುಳ್ಳಿನ ಗುಲಾಬಿ ಗಣಕಿಂಡಿ - ೦೪೨ (ಮಾರ್ಚ್ ೦೮, ೨೦೧೦)ಗಣಕಿಂಡಿ - ಶುಕ್ರವಾರ ೦೭:೧೨, ಮಾರ್ಚ್ ೧೨, ೨೦೧೦ ಅಂತರಜಾಲಾಡಿ ಜ್ವಾಲಾಮುಖಿಗೆ ಭೇಟಿ ನೀಡಿ ೨೦೧೦೨ ಚಲನಚಿತ್ರ ನೋಡಿರಬಹುದಲ್ಲವೇ? ಅದರಲ್ಲಿ ಭೂಕಂಪ, ಜ್ವಾಲಾಮುಖಿ ಎಲ್ಲ ಇತ್ತು. ಅವೆಲ್ಲ ಗಣಕ ಬಳಸಿ ಸೃಷ್ಠಿ ಮಾಡಿದಂತಹವು. ನಿಜವಾದ ಜ್ವಾಲಾಮುಖಿ ನೋಡುವುದು ಬಹಳ ಕಷ್ಟ. ಅದಕ್ಕಾಗಿ ನೀವು ವಿಶೇಷ ವಿಮಾನ ಅಥವಾ ಹೆಲಿಕಾಫ್ಟರಿನಲ್ಲಿ ಪ್ರಯಾಣ ಮಾಡಬೇಕು. ಆದೂ ಜ್ವಾಲಾಮುಖಿ ಜೀವಂತವಾಗಿದ್ದಾಗ. ಜ್ವಾಲಾಮುಖಿಗಳಿರುವಲ್ಲಿಗೆ ಪ್ರವಾಸ ಹೋಗಬೇಕೆ? ಪ್ರಪಂಚದ ಖ್ಯಾತ ಜ್ವಾಲಾಮುಖಿಗಳ ವಿವಿಧ ನೋಟಗಳ ಚಿತ್ರಣವನ್ನು ನೋಡಬೇಕೇ? ಹಾಗಿದ್ದರೆ ನೀವು ಭೇಟಿ ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು ಸಿರಿಗನ್ನಡ ಸಂಪದ - ಶುಕ್ರವಾರ ೦೬:೦೯, ಮಾರ್ಚ್ ೧೨, ೨೦೧೦ ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು. ಮುಂದೆ ಓದಿ... ದೇವರು ಸಿರಿಗನ್ನಡ ಸಂಪದ - ಶುಕ್ರವಾರ ೦೪:೫೬, ಮಾರ್ಚ್ ೧೨, ೨೦೧೦
ಮುಂದೆ ಓದಿ... ತೀರ್ಮಾನವಾಗದಿರುವ ಸರಿ ತಪ್ಪಿನ ಸರಣಿಸಿರಿಗನ್ನಡ ಸಂಪದ - ಶುಕ್ರವಾರ ೦೪:೫೪, ಮಾರ್ಚ್ ೧೨, ೨೦೧೦ ಸಂಪದದಲ್ಲಿ 'ಇಲ್ಲಿ ಯಾರು ಸರಿ' ಎನ್ನುವ ಬರಹ ಉದ್ದೇಶಿಸಿ ಚರ್ಚೆಯ ಹೆಸರಿನಲ್ಲಿ ಮಾತಿನ ಕಚ್ಚಾಟ ಹಿಂಬಾಲಿಸುತ್ತಿರುವಾಗಲೆ ಆ ಕಡೆ ನಂಗೊಂದು ಮಿಂಚೆ ಬಂತು. ಅದನ್ನ ಹಾಗೆಯೆ ನಕಲಿಸಿ ಅಂಟಿಸುತ್ತಿದ್ದೇನೆ, ಚರ್ಚೆ(!!!) ಮಾಡುವವರಿಗೆ ಸಹಾಯ ಆಗಬಹುದು :) ಏನೆ ಹೇಳಿಪ್ಪ, ಆ ಬರಹದ ಹಿಂಬಾಲಿಸಿದಾಗ ತಿಳಿದಿದ್ದು, ದೇವ್ರು ದಿಂಡ್ರನ್ನ ಚಿತ್ರಿಸಕ್ಕೆ ಅಭಿವ್ಯಕ್ತ ಸ್ವಾತಂತ್ರ್ಯ್ ಇದೆ ಆದ್ರೆ ನಮ್ಗೆ ಸಂಬಂಧಪಟ್ಟವರನಲ್ಲ/ಇಷ್ಟಪಟ್ಟವರನಲ್ಲ. ಖಜುರಾಹೊ ಅಲ್ಲಿ ನಗ್ನವಾಗಿರುವ ಶಿಲ್ಪಗಳು ಅಭಿಸಾರಿಕೆಯರದ್ದು ದೇವರದ್ದಲ್ಲ ಅಂದ್ರೆ ಈ ಮಾತನ್ನು ಜಾಣ ನಿರ್ಲಕ್ಶ್ಯ ಮಾಡಿ , ದೇವ್ರಿಗೆ ಬಟ್ಟೆ ಹೊಲೆದ ಟೈಲರ್ ಮಾಹಿತಿ ಕೊಡಿ ಅಂತ ವಿತಂಡವಾದ ಮಾಡೊರು. ಮುಂದೆ ಓದಿ... ಇದು ನಮ್ಮ ಮನೆಸಿರಿಗನ್ನಡ ಸಂಪದ - ಶುಕ್ರವಾರ ೦೪:೧೫, ಮಾರ್ಚ್ ೧೨, ೨೦೧೦ ಇದು ನಮ್ಮ ಮನೆ ಅಲ್ಲಿಲ್ಲಿ ಗೆದ್ದಲು ಕೋಣೆ ಕೋಣೆಗು ಜನರು ನಮ್ಮ ಹುಟ್ಟಿಗೆ ಮುಂಚೆ ಇದ್ದ ಮನೆ ನಮ್ಮ ಪೂರ್ವಜರು ಪಾಲಿಸಿದ್ದರೊಂದು ಧರ್ಮ ಮುಂದೆ ಓದಿ... ಕಬ್ಬನ್ ಪಾರ್ಕಿನಲ್ಲಿ ಒಂದು ಸುಂದರ ಸಂಜೆಗೆ ಆಹ್ವಾನ.ಸಿರಿಗನ್ನಡ ಸಂಪದ - ಶುಕ್ರವಾರ ೦೩:೦೬, ಮಾರ್ಚ್ ೧೨, ೨೦೧೦ ಆತ್ಮೀಯ ಸಂಪದಿಗರೆ, ಡೆಕ್ಕನ್ ಹೆರಾಲ್ಡ್ -೧೧.೦೩.೨೦೧೦ ರ ಸಂಚಿಕೆ ಯಲ್ಲಿ...?HaRiNi-GALLERY - ಶುಕ್ರವಾರ ೦೩:೦೧, ಮಾರ್ಚ್ ೧೨, ೨೦೧೦
ಪ್ರಕಾಶ್ ಹಾಗೂ ಸತೀಶ್ ಆಚಾರ್ಯ ಅವರ ಚಿತ್ರಗಳುHaRiNi-GALLERY - ಶುಕ್ರವಾರ ೦೨:೫೭, ಮಾರ್ಚ್ ೧೨, ೨೦೧೦
ಸ್ಟೀವನ್ ರೇಗೊ...ಗ್ಲೋಬಲ್ ವಾರ್ಮ್ ಬಗ್ಗೆ ಒಳ್ಳೆಯ ಸ್ಟೋರಿ ನೀಡಿದ್ದಾರೆ ...ವಿಜಯ ಕರ್ನಾಟಕ ದಲ್ಲಿHaRiNi-GALLERY - ಶುಕ್ರವಾರ ೦೨:೪೭, ಮಾರ್ಚ್ ೧೨, ೨೦೧೦
ಪ್ರೆಸ್ ರಿಲೀಸ್HaRiNi-GALLERY - ಶುಕ್ರವಾರ ೦೨:೪೨, ಮಾರ್ಚ್ ೧೨, ೨೦೧೦
ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?ಸಿರಿಗನ್ನಡ ಸಂಪದ - ಶುಕ್ರವಾರ ೦೨:೪೧, ಮಾರ್ಚ್ ೧೨, ೨೦೧೦ ಅವನು - ಅವರು ನೀನು - ನೀವು ಮನುಜ ಮನುಜರ ನಡುವೀ ಏಕವಚನ ಬಹುವಚನಗಳ ಗೊಂದಲವದೇಕೆ? ಬಹುವಚನದಲೇ ಗೌರವ ಅಡಗಿಹುದಾದರೆ ಆ ದೇವರಿಗೆ ಅಗೌರವವದೇಕೆ? ದೇವರನ್ನು ಹೆಚ್ಚಿನೆಲ್ಲಾ ಮನುಜರೂ ಮುಂದೆ ಓದಿ... ವಿಲಿಯಂ ಶೇಕ್ಸ್ಪಿಯರ್ಮಹಾಜನ - ಶುಕ್ರವಾರ ೦೨:೩೦, ಮಾರ್ಚ್ ೧೨, ೨೦೧೦
ಕೇಳು ಜನಮೇಜಯ…ವಿ‘ಜಯ’ ಕರ್ನಾಟಕದಲ್ಲಿ ಜಯವೇ ಜಯವಿಮರ್ಶಕಿ - ಶುಕ್ರವಾರ ೧೨:೨೪, ಮಾರ್ಚ್ ೧೨, ೨೦೧೦ ಗೋಕರ್ಣದಲ್ಲಿ ಆಡಳಿತಾಧಿಕಾರಿ ನೇಮಕದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ದಾವೆಯನ್ನು ವಜಾ ಮಾಡಿದ್ದಾರೆ. ಈ ಸುದ್ದಿ ಕನ್ನಡದ ಬೇರೆ ದಿನಪತ್ರಿಕೆಗಳಲ್ಲೂ ಬಂದಿದೆ. ಆದರೆ ವಿಜಯ ಕರ್ನಾಟಕದಲ್ಲಿ ಮಾತ್ರ ‘ಜಯ’, ‘ಜಯ’ ಎಂದು ಹಲವಾರು ಬಾರಿ ಬರೆದು ಇನ್ನೇನು ಈ ಕೇಸಿನ ಕಥೆಯೇ ಮುಗಿದುಹೋಯಿತು ಎಂದು ವರದಿ ಮಾಡಿರುವುದು ಎಷ್ಟು ಸರಿ?
ಬೇರೆ ಪತ್ರಿಕೆಗಳಲ್ಲಿ ಈ ವರದಿ ಹೇಗೆ ಪ್ರಕಟವಾಗಿದೆ ಅನ್ನೋದನ್ನೂ ನೋಡಿ:
ನ್ಯಾಯಾಲಯದಲ್ಲಿ ಯಾವುದೋ ಒಂದು ಕಡೆ ತೀರ್ಪು ಒಲಿಯಲೇಬೇಕು. ಆದರೆ ಆ ತೀರ್ಪಿನ [...] ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!ಸಿರಿಗನ್ನಡ ಸಂಪದ - ಗುರುವಾರ ೧೦:೩೮, ಮಾರ್ಚ್ ೧೧, ೨೦೧೦ ವೈಜ್ಙಾನಿಕ ಮೂಲಭೂತವಾದ ಎಂದರೆ ಏನು? ವಿಜ್ಙಾನವನ್ನು ಅಕ್ಷರಶಹ ನಂಬುವವರು, ಮೇಲಾಗಿ ಆ ನಂಬಿಕೆಯ ಆಧಾರದ ಮೇಲೆ ಇತರ ನಂಬುಗೆಗಳನ್ನು ತಿರಸ್ಕರಿಸುವವರು, ಅದಕ್ಕಿಂತಲೂ ಮೇಲಾಗಿ ಇತರ ವಿಚಾರಗಳನ್ನು ನಂಬಿಕೆಗಳನ್ನು ಥಿಯರಿಗಳನ್ನು ridicule ಮಾಡುವವರು. ಅಂತಹವರು ಎಲ್ಲಿದ್ದಾರೆ? ಎಲ್ಲೆಲ್ಲೂ ಇದ್ದಾರೆ. ಕೆಲವರು ಅರಿಯದೆ ಮೂಲಭೂತವಾದಿಗಳಾದರೆ, ಇನ್ನು ಕೆಲವರು ಮೂಲಭೂತವಾದವನ್ನೇ ವಿಜ್ಙಾನ ಎಂದು ತಿಳಿಯುತ್ತಾರೆ. ಇದೇ ವಿಚಾರಗಳು ಧರ್ಮ/ಮತಗಳಿಗೂ ಅನ್ವಯಿಸುತ್ತದೆ, ಆದರೆ ಅದು ಈ ಬರಹದ ವ್ಯಾಪ್ತಿಯಲ್ಲಿಲ್ಲ. ಮುಂದೆ ಓದಿ... ಚಿತ್ರ ಧ್ವನಿ (ಭಾಗ – 5 )ಸಾಂಗತ್ಯ - ಗುರುವಾರ ೧೦:೩೭, ಮಾರ್ಚ್ ೧೧, ೨೦೧೦ ಚಿತ್ರಭಾಷೆಯ ಐದನೇ ಕಂತು. ಅಭಯಸಿಂಹರು ಬರೆದ ಈ ತಾಂತ್ರಿಕ ಲೇಖನದ ಮುಂದಿನ ಕಂತು ಸದ್ಯವೇ.
ನಿಜ ಜೀವನದಲ್ಲಿ ಅನೇಕ ಬಾರಿ ನಾವು ತುಂಬಾ ಸಂತೋಷಗೊಂಡಾಗ, ಹೆಮ್ಮೆಯಿಂದ ಹೆಜ್ಜೆ ಹಾಕುವಾಗ ಮನಸ್ಸಿನಲ್ಲಿ ಯಾವುದೋ ಒಂದು ಹಾಡು ಗುನುಗುತ್ತೇವೆ ನೆನಪಿದೆಯಾ? ಕೆಲವೊಂದು ಬಟ್ಟೆಹಾಕಿ ನಡೆಯುವಾಗ ನಾವು ತುಂಬಾ ಅಂದವಾಗಿ ಕಾಣುತ್ತಿದ್ದೇವೆ ಎಂದು ನಮಗೇ ಅನ್ನಿಸಿ ಯಾವುದೋ ಸಿನೆಮಾ ಹೀರೋನಿಗೆ ಹೋಲಿಸಿ ಹಿನ್ನೆಲೆ ಸಂಗೀತವನ್ನು ನಾವೇ ಕೊಟ್ಟು ಸ್ಟೈಲ್ ಮಾಡುತ್ತೇವೆ ನೆನಪಿದೆಯಾ? ಹಾಗಾದರೆ ಈ ಹಿನ್ನೆಲೆ ಸಂಗೀತ ಎಂಬ ವಿಷಯ ಕುತೂಹಲಕರ ಅಲ್ಲವೇ? [...] ಹೊಸ ಆರಂಭ::apara:: - ಗುರುವಾರ ೧೦:೨೮, ಮಾರ್ಚ್ ೧೧, ೨೦೧೦ ನಿನ್ನಂತೆ ನನ್ನನ್ನೂ ಯಾರಾದರೂಬಂಡೆಗೆರಡು ಬಾರಿ ಕುಕ್ಕಿಜನ್ಮವನ್ನೇ ಜಾಲಾಡಿ ನಂತರಜೀವವೇ ಹೋಗಿಬರುವಂತೆ ಹಿಂಡಿನೇತುಹಾಕಿದರೆ ಹೀಗೇತೊಟ್ಟಿಕ್ಕುವೆ ನಿನ್ನಂತೆಯೇ ನಾನೂಸಿಗುವುದೆ ನನಗೆ ಅಂಥ ಶುಭ್ರ ಹೊಸ ಹುಟ್ಟುತಂತಿಮೇಲೆ ಒಣಗುತ್ತಿರುವ ಬಿಳಿಬಟ್ಟೆಯೆ ಹೇಳು ಧರೆಸಿರಿಗನ್ನಡ ಸಂಪದ - ಗುರುವಾರ ೧೦:೨೪, ಮಾರ್ಚ್ ೧೧, ೨೦೧೦ ಕಾಲದ ಸುಳಿಗೆ ಸಿಲುಕಿ ಇವತ್ತು ಏನ್ ತಿಂಡಿ ಮಾಡ್ಲೀ....ಸಿರಿಗನ್ನಡ ಸಂಪದ - ಗುರುವಾರ ೦೯:೨೧, ಮಾರ್ಚ್ ೧೧, ೨೦೧೦ ಇವತ್ತು ಏನ್ ತಿಂಡಿ ಮಾಡ್ಲೀ.... ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು. ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು. ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು. ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು. ಅಬ್ಬಬ್ಬಾ!!!! ಅದಿರಲಿ ಬಿಡಿ. ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು. ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ. ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!! ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ. ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ.... ಮುಂದೆ ಓದಿ... ಸ್ವಗತೋನ್ಮತ್ತ ತಲ್ಲಣಗಳುಹೆಜ್ಜೆ - ಗುರುವಾರ ೦೮:೦೦, ಮಾರ್ಚ್ ೧೧, ೨೦೧೦ ಇಲ್ಲಿರುವುದೆಲ್ಲಾ ಬಿಡಿ ಬಿಡಿ ಭಾವನೆಗಳು. ಹತ್ತಾರು ಕ್ಷಣಗಳಲ್ಲಿ ಹೊಳೆದದ್ದು, ಜುಮ್ಮೆನ್ನುವಂತೆ ಮಾಡಿದ್ದು. ಇಲ್ಲಿನ ಪ್ರತೀ ಶಬ್ದ, ಸಾಲು ಹಲವಾರು ಅರ್ಥದೊಂದಿಗೆ ಕಾಡಿವೆ. ಬಿಡಿ ಸಾಲುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕತೆಗಳಿವೆ. ಹಾಗಂತ ಅನ್ನಿಸಿದೆ ಬರೆದಾದ ಮೇಲೆ. ಹಾಗಲ್ಲ ಅಂತಾನೂ ಅನ್ನಿಸಿದೆ, 'ಹಾಗನ್ನಿಸಿದ' ನಂತರದ ಫಳಿಗೆಗೆ. ನಿಮಗೇನು ಅನ್ನಿಸುತ್ತೋ...??? |
|
“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ. |